POLICE BHAVAN KALABURAGI

POLICE BHAVAN KALABURAGI

30 June 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ: ಶ್ರೀ ರಾಜು ತಂದೆ ಗೋವಿಂದಪ್ಪ ಜಾ: ಡೋರ ಸಾ|| ಗೊಬ್ಬೂರ [ಬಿ] ರವರು ಮಾನ್ಯ 2 ನೇ ಅಪರ ಸತ್ರ ನ್ಯಾಯಾಲಯದಿಂದ  ಖಾಸಗಿ ದೂರು ಸಂಖ್ಯೆ: 04/2012 ನೇದ್ದರ ಸಾರಾಂಶವೇನೆಂದರೆ, ಶ್ರೀ ರಾಜು ಇವರು ಗೊಬ್ಬೂರ[ಬಿ] ಗ್ರಾಮದ ಸರ್ವೆ ನಂ. 176 ನೇದ್ದರ ವಾರಸುದಾರನಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿದ್ದು ದಿನಾಂಕ:23-03-2012 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಚಂದಪ್ಫಾ ತಂದೆ ನಾಗಪ್ಪಾ, ಬಸವರಾಜ ತಂದೆ ಶಾಂತಪ್ಪಾ, ಶಿವಾನಂದ ಮಾನಕರ, ಮಹಿಬೂಬ ಅವರಳ್ಳಿ ರವರು ಪ್ರದೀಪ ತಂದೆ ಶಿವಾನಂದ, ಪ್ರಶಾಂತ ತಂದೆ ಶಿವಾನಂದ ಎಲ್ಲರೂ ಸಾ|| ಗೊಬ್ಬುರ (ಬಿ) ರವರು ಹೊಲದಲ್ಲಿ ಹಾಕಿದ ಜೋಪಡಿ ಕಿತ್ತಿ ಹಾಕಿ ನನಗೆ ಮತ್ತು ನನ್ನ ತಮ್ಮನಿಗೂ ಅವಾಚ್ಯ ವಾಗಿ ಬೈದು ಹೊಡೆ ಮಾಡಿ ಗಾಯಗೊಳಿಸಿರುವ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಇಂದು ದಿನಾಂಕ:30-06-2012 ರಂದು ಬೆಳಿಗ್ಗೆ 10-00 ಗಂಟೆಗೆ ಖಾಸಗಿ ದೂರು ವಸೂಲಾಗಿದ್ದರ ಮೇರೆಗೆ ಠಾಣೆ ಗುನ್ನೆ ನಂಬರ :75/2012 ಕಲಂ.323,324,504,506, ಸಂ. 149 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                                                                                                                                                              
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಚಂದ್ರಕಾಂತ ತಂದೆ ನಾಗಪ್ಪ ಹಾದಿಮನಿ ವ|| 40 ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನನ್ನ ಚಿಕ್ಕಪ್ಪನ ಮಗನಾದ ಅಶೋಕನ ಮದುವೆ ಮಾಡಿ ಮದು ಮಕ್ಕಳ ಮೆರವಣಿಗೆ ಹಮ್ಮಿಕೊಂಡಿರುವಾಗ ರಾತ್ರಿ 11 ಗಂಟೆಯ ಸುಮಾರಿಗೆ ರೋಡಿನ ಮೇಲೆ ಹೋಗಿ ಬರುವ ವಾಹನಗಳಿಗೆ ಹಾಗು ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಹೀಗೆ ಮಾಡುವದು ಸರಿಯಲ್ಲ ಅಂತ ನಾನು ಬುದ್ಧಿಮಾತು ಹೇಳಿದ್ದು, ಅದಕ್ಕೆ ಅನಿಲ ತಂದೆ ರಾಣಪ್ಪ ಈತನು ತನ್ನ ಜೊತೆಯಲ್ಲಿ ಇನ್ನೂ ಮೂರು ಜನರೊಂದಿಗೆ ಬಂದವನೇ ನನಗೆ  ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ತಲವಾರದಿಂದ ಹೊಡೆಯಲು ಬಂದಾಗ,ನಾನು ಕೈಮುಂದೆ ಮಾಡಲು ಆ ಏಟು ಬಲಗೈ ಹಸ್ತದ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಇನ್ನುಳಿದ ಮೂರು ಜನರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2012 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಹೇಮಾನ ಪಟೇಲ ತಂದೆ ಬಾಬಾ  ಸಾ:ಅಂಕಲಗಾ ತಾ||ಜೇವರ್ಗಿ ಹಾ|\ವ|| ಸನಾ ಸ್ಕೂಲ ಹತ್ತಿರ ಎಕ್ಬಾಲ ಕಾಲೋನಿ   ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿಯ ತಮ್ಮನಾದ ಮಹಿಬೂಬ ಪಟೇಲ್ ಇತನು ದಿನಾಂಕ: 29-06-2012 ರಂದು ಇಬ್ಬರು ಕೂಡಿಕೊಂಡು ಉದನೂರ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬಂದು ಉದನೂರ ಕ್ರಾಸ್ ಹೊಸ್ ಜೇವರ್ಗಿ ರೋಡ್ ಮಾಯಾ ವೈನ ಶಾಪ ಸಮೀಪ ಚಹಾ ಕುಡಿದು, ನಾನು ನನ್ನ ಮನೆಗೆ ಹೋಗಲು ಅಟೋರಿಕ್ಷಾ ಕಾಯುತ್ತಾ ನಿಂತಿದ್ದೆನು. ಮಹಿಬೂಬ ಪಟೇಲ ಇತನು ಸಹ ತನ್ನ ಮನೆಗೆ ಹೋಗುವ ಸಲುವಾಗಿ ಮಾಯಾ ವೈನ ಶಾಪ ಸಮೀಪದ ರೋಡ್ ದಾಟುತ್ತಿರುವಾಗ ರಾಷ್ಟ್ರಪತಿ ಸರ್ಕಲ್ ಕಡೆಯಿಂದ ಯಾವದೋ ಒಂದು ಅಟೋರಿಕ್ಷಾ ಚಾಲಕನು ತನ್ನ ಅಟೋವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಮಹಿಬೂಬ ಪಟೇಲ ಇತನಿಗೆ ಡಿಕ್ಕಿ ಪಡಿಸಿ ಅಟೋ ಸಮೇತ ಓಡಿ ಹೋದನು. ಮಹಿಬೂಬ ಪಟೇಲ ಇತನಿಗೆ ನೋಡಲಾಗಿ ಎಡಗಡೆ ಮೂಗಿಗೆ, ಮತ್ತು ಮೂಗಿನ ಪಕ್ಕದಲ್ಲಿ ಭಾರಿ ರಕ್ತಗಾಯ ಎಡಗೈ ಮುಂಗೈಗೆ ಎಡಗಾಲು ಹಿಮ್ಮಡಿ ಹತ್ತಿರ ತರಚಿದ ಗಾಯಹೊಂದಿದ್ದನು. ಇತನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ . ಡಿಕ್ಕಿ ಪಡಿಸಿದ ಅಟೋ ಚಾಲಕನ ವಿರುದ್ದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

29 June 2012

GULBARGA DIST REPORTED CRIMES

ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಸುಮಾರು 2-3 ದಿವಸಗಳ ಹಿಂದೆ ಅಪರಿಚಿತ ಗಂಡು ಶವ ಅಂದಾಜ 30 ರಿಂದ 35 ವರ್ಷ ವಯಸ್ಸಿನವನು ಅವರಾದ (ಬಿ) ಸೀಮೆಯಲ್ಲಿ ಬರುವ ರಜಾಕ ಮೇವಡಿ ಇವರ ಹೊಲದಲ್ಲಿ ಮೃತಪಟ್ಟಿದ್ದು ಅವನ ಮೈಮೇಲೆ ಮುಖ, ಎದೆ, ಹೊಟ್ಟೆ, ಕೈ ಕಾಲುಗಳ ಮೇಲೆ ಚರ್ಮ ಸುಂಕಾಗಿ ಕಪ್ಪಾಗಿರುತ್ತದೆ ಅವನು ಬಡಕಲು  ಶರೀರ  ಉಳ್ಳವನು ಇದ್ದು ಅವನ ಮೈಮೇಲೆ ಯಾವುದೇ ಗಾಯ ವಗೈರೇ ಇರುವುದಿಲ್ಲಾ. ಅವನ ಎಡಗಾಲಿನ ಕಾಲಿಗೆ ಕಪ್ಪು ಕಾಸಿದಾರ ಕಟ್ಟಿದ್ದು ನೋಡಲಾಗಿ ಅವನು ಯಾವದೋ ಕಾಯಿಲೆಯಿಂದ ಬಳಲುತ್ತಾ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಅಕ್ಬರ ತಂದೆ ಮಹಿಬೂಬಸಾಬ ಮೇವಡಿ ವ:49 ವರ್ಷ  ಉ: ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ  ಮತ್ತು ಒಕ್ಕಲುತನ ಸಾ: ಅವರಾದ (ಬಿ) ಗ್ರಾಮರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಯು.ಡಿ.ಅರ್.ನಂ:17/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದೆನೆ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ ಅಂದರೆ ಬಂದಪ್ಪಾ ಪಿ,ಕಟ್ಟಿಮನಿ ಡಿ.ಎಸ್.ಎಸ್. ಸಂಚಾಲಕ ಚಿತ್ತಾಪೂರ ತಾಲೂಕಿನ ಬೇಳಗೆರಾ ಗ್ರಾಮ ರವರು ನನಗೆ ಇಂದಿರಾ ಆವಾಸ ಮತ್ತು ಕೊಂಡವಾಡಿ ಹರಾಜ ಕುರಿತು ಗ್ರಾಮ ಸಭೆಗೆ ಹಾಜರಾಗುವಂತೆ ಶ್ರೀ ಸೂರ್ಯಕಾಂತ ಪಿಡಿಓ ರವರು ಹೇಳಿದ್ದರು. ಆ ಸಮದಯಲ್ಲಿ ಹಣಮಂತ ದೇವರ ಕಟ್ಟೆಯ ಮೇಲೆ ಬೆಳಿಗ್ಗೆ 11 ಗಂಟೆಗೆ ಊರಿನ ಎಲ್ಲಾ ಜಾತಿಯ ಜನರು ಮತ್ತು ಬೆಳಗೆರಾ ಗ್ರಾಮದ ಎಲ್ಲಾ ಗ್ರಾಮ ಪಂಚಾಯತ ಸದಸ್ಯರು ಮತ್ತು ಅದ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.  ಇಂದಿರಾ ಆವಾಸ ಮನೆಗಳನ್ನು ಹಂಚುವಾಗ ದುಡ್ಡು ತಿಂದು ಸದಸ್ಯರೆ ಮನೆಗಳನ್ನು ಹಂಚುಕೊಳ್ಳುತ್ತಿದ್ದಾಗ, ನಾನು ಅದನ್ನು ಖಂಡಿಸಿ ಬಡವರಿಗೆ ಮನೆಗಳನ್ನು ಕೊಡಿ ಎಂದು ಕೇಳಿದಾಗ ದೇವಪ್ಪಾ ತಂದೆ ಬಸಪ್ಪಾ ಕಡ್ಡೆರ (ಕಬ್ಬಲಿಗ) ಇತನು ಜಾತಿ ಎತ್ತಿ ಬೈದು  ಹೊಡೆ ಬಡೆ ಮಾಡಿರುತ್ತಾನೆ. ಊರಿನ ಮುಖಂಡರಾದ ಬಸಪ್ಪಾ ತಂದೆ ಮರೆಪ್ಪಾ ತುಮಕೂರ ಮತ್ತು ದೇವಪ್ಪಾ ತಂದೆ ಮರೆಪ್ಪಾ ತುಮಕೂರ ಭಿಮರಾಯ ನಿಳಿ ಮಿಸೆ, ಶರಣಪ್ಪಾ ಮಡಿವಾಳ ಕೂಡಾ ಅವಾಚ್ಚ ಶಬ್ದಗಳಿಂದ ನನ್ನನ್ನು ನಿಂದಿಸಿರುತ್ತಾರೆ. ಹಾಗು ಇನ್ನೂ ಕೇಲವರು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 94/2012 ಕಲಂ 147, 504, 323, ಸಂಗಡ 149 ಐಪಿಸಿ ಮತ್ತು 3(1) (10) ಎಸಸಿ/ಎಸಟಿ ಸಿ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 June 2012

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಅವಿನಾಶ ತಂದೆ ದಿಂಗಬರ ರಾವ ಕುಲಕರ್ಣಿ   ವ:20  ಉ: ವಿಧ್ಯಾರ್ಥಿ  ಸಾ; ಮನೆ ನಂ 10-598  ವಿನೋಭಾ ಬಾವೆ ಚೌಕ ಹತ್ತಿರ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 26-06-12 ರಂದು ಮದ್ಯಾಹ್ನ   1-30 ಗಂಟೆಗೆ ತನ್ನ ಮೋಟಾ ಸೈಕಲ್ ನಂ: ಕೆಎ 32 ಇಎ 953 ನೆದ್ದರ ಮೇಲೆ ಗೋವಾ ಹೊಟೇಲ ದಿಂದ ಆನಂದ ಹೊಟೇಲ ಕಡೆಗೆ ಬರುತ್ತಿದ್ದಾಗ ಎನ್.ವಿ.ಕಾಲೇಜ ಎದುರು ರೋಡಿನ ಮೇಲೆ ಎದುರುಗಡೆಯಿಂದ ಅಟೋರಿಕ್ಷಾ ನಂ:ಕೆಎ 32 ಬಿ 3054 ನೆದ್ದರ ಚಾಲಕ  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅವಿನಾಶ ಇತನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಅಟೋರೀಕ್ಷಾ ಸಮೇತ   ಹೊರಟು ಹೋಗಿದ್ದು  ಇರುತ್ತದೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012  ಕಲಂ: 279,338 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

26 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಪೊಲೀಸ್ ಠಾಣೆ: ಶ್ರೀ ಮಿರಜಾ ರಯಾಜಬೇಗ ತಂದೆ ಮಿರಜಾ ನಜೀರಬೇಗ ಉಃ ಮಹಾನಗರ ಪಾಲಿಕ ಸದಸ್ಯ ಸಾಃ ಛೊಟಾರೋಜಾ  ಹುಸೇನಿ ಆಲಂ ಗುಲಬರ್ಗಾರವರು ನಾನು ದಿನಾಂಕ 26.06.2012 ರಂದು 12:30 ಗಂಟೆಯ ಸಮಯಕ್ಕೆ  ನನ್ನ ಸ್ನೇಹಿತ ಇಸಾಕ ಎಂಬುವರ ಇಂಡಿಯನ ಬ್ಯಾಂಕಿನಿಂದ 2,62,216/- ರೂಪಾಯಿಗಳು ಡ್ರಾ ಮಾಡಿದ್ದು, ಅದರಲ್ಲಿ 2,50,000/- ರೂಪಾಯಿಗಳನ್ನು ನನ್ನ ಹೊಂಡಾ ಎಕ್ಟಿವಾ ಮೋಟಾರ ಸೈಕಲ ಡಿಕ್ಕಿಯೊಳಗಡೆಯಿಟ್ಟು, ಉಳಿದ ಹಣ ನನ್ನ ಹತ್ತಿರ ಇಟ್ಟುಕೊಂಡಿರುತ್ತೆನೆ. ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಡಿಕ್ಕಿಯೊಳಗಡೆ ಇದ್ದ ಹಣವನ್ನು ಮತ್ತೆ ನೋಡಲಾಗಿ ಯಾರೋ ಕಳ್ಳರು ನನ್ನ ಹೊಂಡಾ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:107/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀ ಸೈಯ್ಯದ ಅಕ್ಬರಿಹುಸೇನಿ ಶಾಲೆ ಗುಲಬರ್ಗಾ ದ ಶ್ರೀ ಬೆಣ್ಣಿ ತಂದೆ ಕುರಿಯ್ಯಾ ಕೇಸ ಪ್ರಾಂಶುಪಾಲರು, ಸಾ:ಆದರ್ಶ ನಗರ ಗುಲಬರ್ಗಾ ರವರು ನಾನು ಶಾಲೆಯ ಪ್ರಾಂಶುಪಾಲನಾಗಿ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:23/06/2012 ರಿಂದ  ದಿನಾಂಕ:25/06/2012 ಮಧ್ಯಾನದ ಅವಧಿಯ ವೇಳೆಯಲ್ಲಿ ನಮ್ಮ ಶಾಲೆಯ ಕಂಪ್ಯೂಟರ ಲ್ಯಾಬರೋಟರಿಯಿಂದ ಯಾರೋ ಕಳ್ಳರು ಕಂಪ್ಯೂಟರ್, ಮಾನೀಟರ್ , ಕೀಬೋರ್ಡ , ಮೌಸ್, ಸಿ.ಪಿ.ಯೂ ಎಲ್ಲವೂಸೇರಿ ಒಟ್ಟು 22,000/-ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಸಾಮಾನುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:58/2012 ಕಲಂ.454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ದೇವಲಗಾಣಗಪೂರ ಪೊಲೀಸ್ ಠಾಣೆ: ಶ್ರೀ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ  ಸಾ|| ಕಾವೇರಿನಗರ ಗುಲಬರ್ಗಾ ರವರು, ಗೊಬ್ಬೂರ[ಬಿ] ಸರ್ವೆ ನಂ:186/1ಎ ನೇದ್ದರಲ್ಲಿ  ನಿರ್ಮಿಸಿದ ವೋಡಾಪೋನ ಟವರ ಜಿಒಬಿ.001.ಇನ್.1020118ನೇದಕ್ಕೆ ಅಳವಡಿಸಿದ ಆರ್.ಎಫ್. ಕೇಬಲ್ 200 ಮೀಟರ ಅ:ಕಿ|| 12,000/-ರೂಪಾಯಿಗಳದ್ದು, ದಿನಾಂಕ:16-06-2012 ರ ರಾತ್ರಿಯಿಂದ ದಿನಾಂಕ:17-06-2012 ರ ಬೆಳಿಗ್ಗೆ 8-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:72/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಕಳ್ಳತನ ಪ್ರಕರಣ:
ದೇವಲಗಾಣಗಪೂರ ಪೊಲೀಸ್ ಠಾಣೆ: ಶ್ರೀ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ  ಸಾ|| ಕಾವೇರಿನಗರ ಗುಲಬರ್ಗಾ ರವರು, ಗೊಬ್ಬೂರ[ಬಿ] ಸರ್ವೆ ನಂ:375 ದಲ್ಲಿ ನಿರ್ಮಿಸಿದ ಏರಟೇಲ್ ಟವರ ನೇದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 22 ಬ್ಯಾಟ್ರಿಗಳು ಅ:ಕಿ:15,000/- ಕಿಮ್ಮತಿನದು ದಿನಾಂಕ:20-05-2012 ರ ರಾತ್ರಿಯಿಂದ ದಿನಾಂಕ:21-05-2012 ರಂದು ಬೆಳಿಗ್ಗೆ 7-45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಬ್ಯಾಟ್ರಿಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:72/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಯಾದಗಿರ ಜಿಲ್ಲೆಯ ವಡಗೇರಾ ದಲ್ಲಿ  ಹುಡಗಿಯ ಅಪಹರಣ ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವದರಿಂದ ಹಿನ್ನೆಲೆಯಲ್ಲಿ ಇಬ್ಬರು  ಪೊಲೀಸ್ ಪೇದೆಗಳನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ:
     ದಿನಾಂಕ:07-06-2012 ರಂದು ಯಾದಗಿರ ಜಿಲ್ಲೆಯ ವಡಗೇರಾದಿಂದ ರೇಣುಕಾ ಎಂಬ ಹುಡಗಿಯ ಅಪಹರಣಕ್ಕೆ ಸಂಬಂಧಪಟ್ಟಂತೆ, ವಡಗೇರಾ ಪೊಲೀಸ್ ಠಾಣೆಯ ಸುರೇಶ ಮತ್ತು ವಿರೇಶ ಎಂಬ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿದ್ದರ ಹಿನ್ನಲೇಯಲ್ಲಿ ವಿಚಾರಣೆ ಕೈಕೊಂಡು, ಅವರ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸದರಿ ಇಬ್ಬರು ಪೊಲೀಸ್ ಪೇದೆಗಳನ್ನು ವಡಗೇರಾ ಪೊಲೀಸ್ ಠಾಣೆಯಿಂದ ಗುರಮಿಟಕಲ್ ಮತ್ತು ಸೈದಾಪೂರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

GULBARGA DIST REPORTED CRIMES

ಗುಲಬರ್ಗಾ ನಗರದಲ್ಲಿ ಕಳ್ಳತನ ವಾಗಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಜಪ್ತಿ ಮಾಡಿದ ಬಗ್ಗೆ:
ಮಾನ್ಯ ಪವಾರ ಪ್ರವೀಣ ಮಧುಕರ ಐ.ಪಿ.ಎಸ್ ಎಸ್.ಪಿ ಸಾಹೇಬ ಗುಲಬರ್ಗಾರವರು, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಸಾಹೇಬ ಗುಲಬರ್ಗಾರವರು, ಮಾನ್ಯ ಭೂಷಣ ಜಿ ಬೋರಸೆ ಐ.ಪಿ.ಎಸ್ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶರಣಬಸವೇಶ್ವರ ಭಜಂತ್ರಿ ಪಿ.ಐ, ಡಿ.ಸಂತೋಷಕುಮಾರ ಪಿ.ಎಸ್.ಐ (ಅ.ವಿ), ಮಾರುತಿ ಎ.ಎಸ್.ಐ, ಹಾಗೂ (ಎ) ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ರಫೀಕ, ಶಿವಪ್ರಕಾಶ, ದೇವಿಂದ್ರ, ರಾಮು ಪವಾರ ರವರು ಒಂದು ತಂಡ ರಚಿಸಿ, ಗುಲಬರ್ಗಾ ನಗರದ ವೆಂಕಟೇಶ ನಿವಾಸ ಸುಂದರ ನಗರದಲ್ಲಿ ಶ್ರೀ.ವಿಜಯಕುಮಾರ ತಂದೆ ರುಕ್ಮಣ್ಣಾ ಗಾಜರೆ ಸಾ|| ಸುಂದರ ನಗರ ಗುಲಬರ್ಗಾ ಇವರ ಮನೆಯಲ್ಲಿ ದಿನಾಂಕ:27/05/2012 ರಂದು ಒಂದು ಸ್ಯಾಮಸಂಗ ಗುರು ಮೊಬೈಲ್, 5 ಗ್ರಾಂ ಬಂಗಾರದ, ಬೆಳ್ಳಿಯ ಉಂಗುರ ಹೀಗೆ ಒಟ್ಟು 15,500/- ರೂಪಾಯಿ ಬೆಲೆಬಾಳುವ ಮಾಲು ಕಳ್ಳತನವಾಗಿದ್ದ ಮಾಲು ಮತ್ತು ಆರೋಪಿ ಪತ್ತೆ ಮಾಡುವ ಕುರಿತು ತಂಡ ರಚಿಸಿದ್ದರು. ಕಳುವು ಮಾಡಿದ ಆರೋಪಿತಳ ಹೆಸರು ರಾಣಿ ತಂದೆ ದೇವದಾಸ ಉಪಾದ್ಯ, ವಯ|| 13 ವರ್ಷ, ಸಾ|| ಸುಂದರ ನಗರ ಗುಲಬರ್ಗಾ ಅಂತಾ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಸದರಿಯವಳು ಕಳವು ಮಾಡಿದ ಬಂಗಾರದ ಮತ್ತು ಬೆಳ್ಳಿಯ ಉಂಗುರಗಳು ಅಬ್ದುಲ ರೌಫ ತಂದೆ ಅಬ್ದುಲ ಹಮೀದ ಪಠಾಣ ವಯ|| 45, || ಅಕ್ಕಸಾಲಿಗ, ಸಾ|| ಹಳ್ಳೀಖೇಡ ತಾ|| ಹುಮನಾಬಾದ ಜಿ|| ಬೀದರ ಇತನಿಗೆ ಮಾರಿರುತ್ತಾರೆ. ಈ ಪ್ರಕರಣ ಅಲ್ಲದೆ ಇನ್ನೂ ಹಲವಾರು ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ತೆಗೆದುಕೊಂಡಿದ್ದು ತನಿಖೆಯಲ್ಲಿ ಒಪ್ಪಿಕೊಂಡಿರುತ್ತಾನೆ. ಸದರಿಯವನಿಂದ  ಸುಮಾರು 2,00,000/- ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಜಪ್ತ ಮಾಡಿಕೊಂಡಿರುತ್ತಾರೆ.

25 June 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಮುಧೋಳ  ಪೊಲೀಸ್ ಠಾಣೆ: ಶ್ರೀ ವೆಂಕಟೇಶ ತಂದೆ ಮಲ್ಲಪ್ಪಾ ಧನಗಾರ ಸಾ|| ಮುಧೋಳ ಗ್ರಾಮ ರವರು ನಾನು ಮತ್ತು ನನ್ನ ಪರಿಚಯದವರು ದಿನಾಂಕ:25-06-2012 ರಂದು ಕೋಲಕುಂದಾ ಗ್ರಾಮದಿಂದ ಮುಧೋಳ ಗ್ರಾಮಕ್ಕೆ ಜೀಪ ನಂ. ಕೆಎ-32, ಎಮ್-1674 ನೇದ್ದರಲ್ಲಿ ಕುಳಿತು ಬರುತ್ತಿದ್ದಾಗ,ಜೀಪ ಚಾಲಕ ಸಿದ್ದು @ ಸಿದ್ರಾಮ ಈತನು ತನ್ನ ಜೀಪನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಮದನಾ ಗ್ರಾಮ ದಾಟಿದ ನಂತರ ಬಸಣ್ಣಾ ಕುಂಬಾರ ಇವರ ಹೊಲದ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹೊಲದಲ್ಲಿ ಜೀಪ ಪಲ್ಟಿ ಮಾಡಿರುತ್ತಾನೆ.  ವಾಹನದಲ್ಲಿ ಕುಳಿತಿದ್ದ ಗಣೇಶ ತಂದೆ ಶಿವರಾಮ ಮದಿರೆ ಸಾ||ಕೋಲಕುಂದಾ,ಉಶಾಬಾಯಿ ಗಂಡ ಶ್ರೀನಿವಾಸ ಧರ್ಮ ಕಾಂಬಳೆ ಸಾ|| ಕೋಲಕುಂದಾ,  ಇವರಿಬ್ಬರು ಭಾರಿ ಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಕಾಶಿಬಾಯಿ ಗಂಡ ಬಾಲ್ಯಾನಾಯಕ ಜಾಧವ ಸಾ|| ಜಾಕನಪಲ್ಲಿ ತಾಂಡಾ,ಯಲ್ಲಮ್ಮಾ ಗಂಡ ಭೀಮಪ್ಪಾ ಬೋಯಿ ಸಾ|| ಕೋನಾಪೂರ ಗ್ರಾಮ,ಪಾಪಯ್ಯಾ ತಂದೆ ಸಿದ್ದಪ್ಪಾ ಬುರುಕಲ ಸಾ|| ಆಡಿಕಿ ಗ್ರಾಮ,ಚಂದ್ರಪ್ಪಾ ತಂದೆ ನರಸಪ್ಪಾ ಹರಿಜನ ಸಾ|| ಮಲ್ಲಾಬಾದ,ಬಾಲಮ್ಮಾ ಗಂಡ ಬಾಲಪ್ಪಾ ಹರಿಜನ ಸಾ|| ಮುಧೋಳ ರವರಿಗೆ ರಕ್ತಗಾಯಗಳಾಗಿರುತ್ತವೆ.  ಜೀಪ ಚಾಲಕನು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ, 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ. ಆಕ್ಟ.  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ,ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ರಾಧಾಬಾಯಿ ಪ್ರಭಾರ ಅಧೀಕ್ಷಕರು ಸಾ|| ರಾಜ್ಯ ಮಹಿಳಾ ನಿಲಯ ಆಳಂದ ರೋಡ ಗುಲಬರ್ಗಾರವರು ನಮ್ಮ ರಾಜ್ಯ ಮಹಿಳಾ ನಿಲಯದ ಅನಾಥ ಹೆಣ್ಣು ಮಗಳಾದ ಲಕ್ಷ್ಮಮ್ಮ ಗಂಡ ಶಂಭುಲಿಂಗಪ್ಪಾ ವ || 35 ವರ್ಷ ಇವರು ಕಳೆದ 2-3 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಬಹಳಷ್ಟು ಸಲ ಉಪಚಾರ ಕುರಿತು ಕರೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು, ಇವರು ಗುಣಮುಖವಾಗದೇ ಇರುವದೆ ಇರುವದರಿಂದ ದಿನಾಂಕ 24-06-2012 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂ 6/12 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ,ದೇವರಾಜ @ ದೇವೀಂದ್ರ ತಂದೆ ನಾಗಪ್ಪ ಸುತಾರ  ಸಾ:ಮದಗುಣಕಿ,ತಾ:ಆಳಂದ  ನಾನು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ@ ಮಲ್ಲಿಕಾರ್ಜುನ ಸಣ್ಣಮನಿ ಇಬ್ಬರೂ ಕೂಡಿಕೊಂಡು ದಿನಾಂಕ:23/06/2012ರಂದು ರಾತ್ರಿ 8:30 ಗಂಟೆ ಸುಮಾರಿಗೆ ಮೋಟರ್ ಸೈಕಲ್ ನಂಬರ ಎಮ್.ಹೆಚ್ 13 ಎಫ್ 8283 ನೇದ್ದರ ಮೇಲೆ ಮದಗುಣಕಿ ಗ್ರಾಮದಿಂದ ಮಾದನ ಹಿಪ್ಪರಗಾ ಸಮೀಪದ ಅರಗಲ ಮಡ್ಡಿ ಹತ್ತಿರ ದಾಟಿ ಹೋಗುತ್ತಿದ್ದಾಗ ಎದುರಿನಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ವಾಹನವನ್ನು ಅತೀವೇಗದಿಂದ, ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲಗಳಿಗೆ ಮುಖಾಮುಕಿ ಡಿಕ್ಕಿಯಾಗಿರುತ್ತವೆ. ಡಿಕ್ಕಿಯಾದ ಪರಿಣಾಮ ನನಗೆ ಬಲಗಾಲ ಮೋಳಕಾಲ ಹತ್ತಿರ ರಕ್ತಗಾಯ ಮತ್ತು ಬಲಗಾಲದ ಹಸ್ತದ ಮೇಲೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಮೊಟರ್ ಸೈಕಲ್ ನಂ ನೊಡಲಾಗಿ ಕೆಎ 32 ಎಲ್ 8620 ಅಂತಾ ಇರುತ್ತದೆ. ಸದರಿ ಮೋಟಾರ ಸವಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 31/2012 ಕಲಂ 279,337,338 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಶಿವರಾಯ ತಂದೆ ಸಿದ್ದಪ್ಪಾ ನಾಟಿಕಾರ ಮು|| ಮಳಗ(ಎನ್) ತಾ|| ಚಿತ್ತಾಪೂರ ಜಿ|| ಗುಲಬರ್ಗಾ ರವರು ನನ್ನ ಮಗಳಾದ ಕುಮಾರಿ ಮಹಾದೇವಿ ತಂದೆ ಶಿವರಾಯ ನಾಟಿಕಾರ ವಯ 12 ವರ್ಷ ಅಪ್ರಾಪ್ತ ಬಾಲಕಿ ದಿನಾಂಕ 23-06-2012 ರಂದು ಮುಂಜಾನೆ 5 ಗಂಟೆಗೆ ಬಯಲು ದರಸಿಗೆ ಹೋದಾಗ ದೇವಪ್ಪಾ ತಂದೆ ಅಯ್ಯಾಪ್ಪಾ ಜಡಿಯಾರ, ಅಯ್ಯಪ್ಪಾ ತಂದೆ ಭಿಮರಾಯ ಜಡಿಯಾರ ಹಾಗು ಆತನ ಸಂಗಡಿಗನಾದ ಭೀಮರಾಯ ತಂದೆ ತಿಪ್ಪಣ್ಣಾ ಗಡ್ಡಿಮನಿ ಈ ಮೂವರು ಕೂಡಿಕೊಂಡು ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 366 (ಎ) ಸಂ 34 ಐಪಿಸಿ ಪ್ರಕಾರ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ,ದೇವರಾಜ @ ದೇವೀಂದ್ರ ತಂದೆ ನಾಗಪ್ಪ ಸುತಾರ  ಸಾ:ಮದಗುಣಕಿ,ತಾ:ಆಳಂದ  ನಾನು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ@ ಮಲ್ಲಿಕಾರ್ಜುನ ಸಣ್ಣಮನಿ ಇಬ್ಬರೂ ಕೂಡಿಕೊಂಡು ದಿನಾಂಕ:23/06/2012ರಂದು ರಾತ್ರಿ 8:30 ಗಂಟೆ ಸುಮಾರಿಗೆ ಮೋಟರ್ ಸೈಕಲ್ ನಂಬರ ಎಮ್.ಹೆಚ್ 13 ಎಫ್ 8283 ನೇದ್ದರ ಮೇಲೆ ಮದಗುಣಕಿ ಗ್ರಾಮದಿಂದ ಮಾದನ ಹಿಪ್ಪರಗಾ ಸಮೀಪದ ಅರಗಲ ಮಡ್ಡಿ ಹತ್ತಿರ ದಾಟಿ ಹೋಗುತ್ತಿದ್ದಾಗ ಎದುರಿನಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ವಾಹನವನ್ನು ಅತೀವೇಗದಿಂದ, ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲಗಳಿಗೆ ಮುಖಾಮುಕಿ ಡಿಕ್ಕಿಯಾಗಿರುತ್ತವೆ. ಡಿಕ್ಕಿಯಾದ ಪರಿಣಾಮ ನನಗೆ ಬಲಗಾಲ ಮೋಳಕಾಲ ಹತ್ತಿರ ರಕ್ತಗಾಯ ಮತ್ತು ಬಲಗಾಲದ ಹಸ್ತದ ಮೇಲೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಮೊಟರ್ ಸೈಕಲ್ ನಂ ನೊಡಲಾಗಿ ಕೆಎ 32 ಎಲ್ 8620 ಅಂತಾ ಇರುತ್ತದೆ. ಸದರಿ ಮೋಟಾರ ಸವಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 31/2012 ಕಲಂ 279,337,338 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಶಿವರಾಯ ತಂದೆ ಸಿದ್ದಪ್ಪಾ ನಾಟಿಕಾರ ಮು|| ಮಳಗ(ಎನ್) ತಾ|| ಚಿತ್ತಾಪೂರ ಜಿ|| ಗುಲಬರ್ಗಾ ರವರು ನನ್ನ ಮಗಳಾದ ಕುಮಾರಿ ಮಹಾದೇವಿ ತಂದೆ ಶಿವರಾಯ ನಾಟಿಕಾರ ವಯ 12 ವರ್ಷ ಅಪ್ರಾಪ್ತ ಬಾಲಕಿ ದಿನಾಂಕ 23-06-2012 ರಂದು ಮುಂಜಾನೆ 5 ಗಂಟೆಗೆ ಬಯಲು ದರಸಿಗೆ ಹೋದಾಗ ದೇವಪ್ಪಾ ತಂದೆ ಅಯ್ಯಾಪ್ಪಾ ಜಡಿಯಾರ, ಅಯ್ಯಪ್ಪಾ ತಂದೆ ಭಿಮರಾಯ ಜಡಿಯಾರ ಹಾಗು ಆತನ ಸಂಗಡಿಗನಾದ ಭೀಮರಾಯ ತಂದೆ ತಿಪ್ಪಣ್ಣಾ ಗಡ್ಡಿಮನಿ ಈ ಮೂವರು ಕೂಡಿಕೊಂಡು ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 366 (ಎ) ಸಂ 34 ಐಪಿಸಿ ಪ್ರಕಾರ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES

ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ,ದೇವರಾಜ @ ದೇವೀಂದ್ರ ತಂದೆ ನಾಗಪ್ಪ ಸುತಾರ  ಸಾ:ಮದಗುಣಕಿ,ತಾ:ಆಳಂದ  ನಾನು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ@ ಮಲ್ಲಿಕಾರ್ಜುನ ಸಣ್ಣಮನಿ ಇಬ್ಬರೂ ಕೂಡಿಕೊಂಡು ದಿನಾಂಕ:23/06/2012ರಂದು ರಾತ್ರಿ 8:30 ಗಂಟೆ ಸುಮಾರಿಗೆ ಮೋಟರ್ ಸೈಕಲ್ ನಂಬರ ಎಮ್.ಹೆಚ್ 13 ಎಫ್ 8283 ನೇದ್ದರ ಮೇಲೆ ಮದಗುಣಕಿ ಗ್ರಾಮದಿಂದ ಮಾದನ ಹಿಪ್ಪರಗಾ ಸಮೀಪದ ಅರಗಲ ಮಡ್ಡಿ ಹತ್ತಿರ ದಾಟಿ ಹೋಗುತ್ತಿದ್ದಾಗ ಎದುರಿನಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ವಾಹನವನ್ನು ಅತೀವೇಗದಿಂದ, ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲಗಳಿಗೆ ಮುಖಾಮುಕಿ ಡಿಕ್ಕಿಯಾಗಿರುತ್ತವೆ. ಡಿಕ್ಕಿಯಾದ ಪರಿಣಾಮ ನನಗೆ ಬಲಗಾಲ ಮೋಳಕಾಲ ಹತ್ತಿರ ರಕ್ತಗಾಯ ಮತ್ತು ಬಲಗಾಲದ ಹಸ್ತದ ಮೇಲೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಮೊಟರ್ ಸೈಕಲ್ ನಂ ನೊಡಲಾಗಿ ಕೆಎ 32 ಎಲ್ 8620 ಅಂತಾ ಇರುತ್ತದೆ. ಸದರಿ ಮೋಟಾರ ಸವಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 31/2012 ಕಲಂ 279,337,338 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಶಿವರಾಯ ತಂದೆ ಸಿದ್ದಪ್ಪಾ ನಾಟಿಕಾರ ಮು|| ಮಳಗ(ಎನ್) ತಾ|| ಚಿತ್ತಾಪೂರ ಜಿ|| ಗುಲಬರ್ಗಾ ರವರು ನನ್ನ ಮಗಳಾದ ಕುಮಾರಿ ಮಹಾದೇವಿ ತಂದೆ ಶಿವರಾಯ ನಾಟಿಕಾರ ವಯ 12 ವರ್ಷ ಅಪ್ರಾಪ್ತ ಬಾಲಕಿ ದಿನಾಂಕ 23-06-2012 ರಂದು ಮುಂಜಾನೆ 5 ಗಂಟೆಗೆ ಬಯಲು ದರಸಿಗೆ ಹೋದಾಗ ದೇವಪ್ಪಾ ತಂದೆ ಅಯ್ಯಾಪ್ಪಾ ಜಡಿಯಾರ, ಅಯ್ಯಪ್ಪಾ ತಂದೆ ಭಿಮರಾಯ ಜಡಿಯಾರ ಹಾಗು ಆತನ ಸಂಗಡಿಗನಾದ ಭೀಮರಾಯ ತಂದೆ ತಿಪ್ಪಣ್ಣಾ ಗಡ್ಡಿಮನಿ ಈ ಮೂವರು ಕೂಡಿಕೊಂಡು ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 366 (ಎ) ಸಂ 34 ಐಪಿಸಿ ಪ್ರಕಾರ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

24 June 2012

GULBARGA DIST REPORTED CRIME

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಹಸೀಬ ತಂದೆ ಖದೀರ  ಸಾ: ಬಾರೇ ಹಿಲ್ಸ ಗುಲಬರ್ಗಾ ರವರು ನನ್ನ ಗೆಳೆಯರಾದ ಜಾಹೀದ ತಂದೆ ಭಾಷಾಸಾಬ,ತೌಷೀಫ್ ತಂದೆ ಸಾದೀಕಸಾಬ,ನಿಯಾಜ ತಂದೆ ರಿಯಾಜ ರವರು ಬಳ್ಳಾರಿಯಿಂದ ಗುಲಬರ್ಗಾಕ್ಕೆ ದರ್ಗಾ ದರ್ಶನಕ್ಕೆ ಕುರಿತು ಸ್ಕಾರ್ಪಿಯೋ ನಂ: ಕೆಎ 34- ಟಿಅರ್-1937 ನೇದ್ದರಲ್ಲಿ ಗುಲಬರ್ಗಾಕ್ಕೆ  ಬರುತ್ತಿದೆವೆ ಅಂತಾ ಹೇಳಿದ್ದರು, ಬರುತ್ತಿವ ಬಳ್ಳಾರಿ ಬಿಟ್ಟ ನಂತರ ಅವರು ನನ್ನ ಜೋತೆ ಪೋನ ಸಂಪರ್ಕದದಲ್ಲಿದ್ದರು, ದಾರಿ ಮಧ್ಯ ದಿನಾಂಕ:23/06/2012 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಜಾಹೀದ ಇತನು ಜೇವರ್ಗಿ – ಶಹಾಪೂರದ ರೋಡಿನ ಮುದಬಾಳ (ಬಿ) ಕ್ರಾಸ್ ಹತ್ತಿರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಬ್ರೀಡ್ಜ ಕೆಳಗೆ ಪಲ್ಟಿ ಮಾಡಿದ್ದರಿಂದ,ನಿಯಾಜ ಇತನು ಸ್ಥಳದಲ್ಲಿಯೇ ಸತ್ತಿರುತ್ತಾನೆ. ತೌಸಿಫ ಮತ್ತು ಜಾಹೀದ ಇವರಿಗೆ ಸಣ್ಣ ಮತ್ತು ಭಾರಿಗಾಯಗಳಾಗಿರುತ್ತವೆ. ನಾನು ಅವರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆನೆ. ಜಾಹೀದ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ: 95/2012 ಕಲಂ.279.337.338. 304 (ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 


23 June 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ: ಶ್ರೀ ಪರುಶುರಾಮ ತಂದೆ ಚಂದ್ರಪ್ಪ ಮರಪಳ್ಳಿ ಸಾಃ ಹೂವಿನ ಬಾವಿ ತಾಃ ಚಿಂಚೋಳಿ ರವರು ನಾನು  ದಿನಾಂಕಃ18/09/2011 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಟುಶ್ಯನ್ ಗೆ ಹೋಗುತ್ತಿರುವಾಗ ನಮ್ಮೂರಿನ ಬಾಶಾ ಸಾಬ ತಂದೆ ಹುಸೇನ ಸಾಬ ಸವಾರಿಮಹಬೂಬ ತಂದೆ ಬಾಶಾ ಸಾಬ  ಸವಾರಿ, ಚಿನ್ನು ಸಾಬ ತಂದೆ ಬಾಶಾ ಸಾಬ  ಸವಾರಿನಸೀಮಾ ಬೇಗಂ ಗಂಡ ಬಾಶಾ ಸಾಬ  ಸವಾರಿ ಇವರೆಲ್ಲರೂ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿಗಿಡಕ್ಕೆ ಕಟ್ಟಿ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 62/2012 ಕಲಂ. 341504323324506 ಸಂ. 34 ಐಪಿಸಿ ಕಲಂ. 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಯಪ್ಪ ತಂದೆ ಲಕ್ಷ್ಮಣ ಮಲ್ಲರ   ವ:75  ಉ: ಹಿರಿಯ ನಾಗರೀಕ ಸಾ|| ಸರಕಾರಿ ಗ್ರಂಥಾಲಯ ಹಿಂದುಗಡೆ  ಅಶೋಕ ನಗರ ಗುಲಬರ್ಗಾರವರು ನಾನು ದಿನಾಂಕ 23-06-12 ರಂದು ಬೆಳಿಗ್ಗೆ  7-00 ಗಂಟೆಯ ಸುಮಾರಿಗೆ ಕಣ್ಣಿ ಮಾರ್ಕೇಟ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಸುರೇಶ ಗಣಜಲಖೇಡ ಇವರ ಮನೆಯ  ಎದುರುಗಡೆ ರೋಡಿನ ಮೇಲೆ  ಮೋಟಾರ ಸೈಕಲ ನಂ:ಕೆಎ 32 ಇಬಿ 3226 ನೇದ್ದನ್ನು ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು   ಹೋಗಿರುತ್ತಾನೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 67/2012  ಕಲಂ: 279,338 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ವಿಶ್ವರಾಧ್ಯ ತಂದೆ ಮಲ್ಲಿಕಾರ್ಜುನ ಸ್ವಾಮಿ    ಸಾ; ಸಂಗಮೇಶ್ವರ ನಗರ ಗುಲಬರ್ಗಾರವರು ನಾನು ದಿನಾಂಕ 22-06-12 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನನ್ನ ಸೈಕಲ ಮೇಲೆ ಐವಾಹ-ಶಾಯಿ ರೋಡನಿಂದ ಲಾಹೋಟಿ ಕ್ರಾಸ್ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ  ಮೋಟಾರ ಸೈಕಲ ನಂ:ಕೆಎ 32 ಆರ್ 6739 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು  ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 66/2012  ಕಲಂ: 279,337 ಐ.ಪಿ.ಸಿ sಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

22 June 2012

GULABRGA DIST REPORTED CRIMES


ವಾಹನಗಳ ಮಾಲಿಕರು / ವಾಹನಗಳ ಚಾಲಕರು ಸುಪ್ರಿಂ ಕೋರ್ಟ ಆದೇಶದನ್ವಯ ಸನ್ ಕಂಟ್ರೋಲ್ ಪೀಲ್ಮನ್ನು ಕಡ್ಡಾಯವಾಗಿ ತೆಗೆಯುವ ಬಗ್ಗೆ .
ವಾಹನದ ಗಾಜುಗಳಿಗೆ ಹಾಕಿರುವ ಸನ್ ಕಂಟ್ರೋಲ್ ಫಿಲಂನ್ನು ಸಂಪೂರ್ಣವಾಗಿ ತೆಗೆಯಬೇಕು ಅಂತಾ ಸುಪ್ರಿಂ ಕೋರ್ಟ ಆದೇಶದನ್ವಯ ದಿನಾಂಕ 22-06-2012 ರಂದು ಸಾಯಂಕಾಲ ಗುಲಬರ್ಗಾ  ನಗರದ ಸಂಚಾರಿ ಠಾಣೆಗಳ ಅಧಿಕಾರಿಗಳು ಹಾಗು ಸಿಬ್ಬಂದಿಯವರು ವಾಹನದ ಗಾಜುಗಳಿಗೆ ಅಂಟಿಸಿದ ಸನ್ ಕಂಟ್ರೋಲ ಫಿಲಂನ್ನು ಇನ್ನೂ ತೆಗೆಯದ 175 ವಾಹನಗಳನ್ನು ಪರೀಶೀಲನೆ ಮಾಡಿ, ವಾಹನಗಳ ಮಾಲಿಕರು/ ವಾಹನಗಳ ಚಾಲಕರಿಂದ ಸ್ಥಳದಲ್ಲಿಯೇ ರೂ 20,000/- ರೂ ದಂಡ ವಸೂಲ ಮಾಡಲಾಗಿರುತ್ತದೆ. ಮತ್ತು ಈಗಾಗಲೇ ವಾಹನದ  ಮಾಲಿಕರಿಗೆ ಮತ್ತು ಚಾಲಕರಿಗೆ ಪತ್ರಿಕಾ ಪ್ರಕಟಣೆಗಳ ಮೂಲಕ ತಮ್ಮ ವಾಹನದ ಗಾಜುಗಳಿಗೆ ಅಂಟಿಸಿದ ಸನ್ ಕಂಟ್ರೋಲ ಫಿಲಂನ್ನು ಸುಪ್ರಿಂ ಕೋರ್ಟ ಆದೇಶದನ್ವಯ ಸನ್ ಕಂಟ್ರೋಲ್ ಪೀಲ್ಮ ತೆಗೆಯಬೇಕೆಂದು ಪ್ರಕಟಣೆ ಮೂಲಕ ಈಗಾಗಲೇ ತಿಳಿಸಲಾಗಿದೆ. ವಾಹನಗಳ ಮಾಲಿಕರು/ ಚಾಲಕರು ತಮ್ಮ ತಮ್ಮ ವಾಹನಗಳಿಗೆ ಅಂಟಿಸಿದ ಸನ್ ಫಿಲಂನ್ನು ತೆಗೆಯದ ವಾಹನ ಮಾಲಿಕರಿಗೆ / ಚಾಲಕರಿಗೆ ಮೊದಲನೇಯ ಸಲ 100/- ರೂ ದಂಡ, ಎರಡನೆಯ ಬಾರಿಗೆ 300/- ರೂ ದಂಡ ವಿಧಿಸಲಾಗುವುದು. ಅಂತಾ ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ:ಶ್ರೀ, ಮಲ್ಲಿಕಾರ್ಜುನ ತಂದೆ ಚಂದ್ರಶೇಖರ ಗೋಣಿ ವ:38ವರ್ಷ ಜಾ:ಲಿಂಗಾಯತ ಸಾ:ಕುರಿಕೋಟಾ ತಾ:ಜಿ:ಗುಲಬರ್ಗಾರವರು ನಮ್ಮ ಸಂಭಂದಿಯಾದ ನಾಗರಾಜ ತಂದೆ ಅಣ್ಣಪ್ಪಾ ಇತನ ಮದುವೆ ಹುಮನಾಬಾದ ತಾಲೂಕಿನ ಮಸ್ತರಿಯಲ್ಲಿ ದಿ: 21/06/2012 ರಂದು ಇದ್ದಿದ್ದರಿಂದ  ನಾನು ಮತ್ತು ನಮ್ಮ ಸಂಭಂದಿಗಳಾದ ಕವಿತಾ ಗಂಡ ಮಲ್ಲಿಕಾರ್ಜುನ ಮತ್ತು ಇನ್ನೂ 17 ಜನರು ಕೂಡಿಕೊಂಡು ನಮ್ಮ ಗ್ರಾಮದವರೇ ಆದ  ರಾಜಕುಮಾರ ತಂದೆ ವೀರಬದ್ರಯ್ಯಾ ಮಠಪತಿ ರವರ ಟಾಟಾ ಎಸಿ-ಗಾಡಿ ನಂ-ಕೆಎ-32 ಎ-7828 ನೇದ್ದರಲ್ಲಿ ಬೆಳಿಗ್ಗೆ 10-00 ಗಂಟೆಗೆ ಹೊರಟಿದ್ದು, ರಾಜಕುಮಾರ ಮಠಪತಿ ಇತನು ವಾಹನ ಚಲಾಯಿಸುತ್ತಿದ್ದರು, ಮದುವೆ ಮುಗಿಸಿಕೊಂಡು ಸಾಯಂಕಲ 4-00 ಗಂಟೆ ಸುಮಾರಿಗೆ ಮರಳಿ ನಮ್ಮ ಗ್ರಾಮ ಕುರಿಕೊಟಾ ಗ್ರಾಮಕ್ಕೆ ಕಮಲಾಪುರ ಮಾರ್ಗವಾಗಿ  ಬರುತ್ತಿರುವಾಗ ನಮ್ಮ ಟಾಟಾ ಎಸಿ-ಗಾಡಿ ನಂ-ಕೆಎ-32 ಎ-7828 ನೆದ್ದರ ಚಾಲಕನಾದ ರಾಜಕುಮಾರ ಇತನು  ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊಗುತ್ತಿದ್ದ ಕೆ.ಎಸ.ಆರ.ಟಿ.ಸಿ ಬಸ್ಸಿಗ್ಗೆ ಓವರ ಟೇಕ ಮಾಡಿ ಮುಂದೆ ಬರುತ್ತಿರುವಾಗ ಎದುರುಗಡೆಯಿಂದ ಕೆಎ 32 ಎಪ್-1750 ನೇದ್ದರ ಕೆ.ಎಸ.ಆರ.ಟಿ.ಸಿ ಬಸ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದರಿಂದ ಎರಡು ವಾಹನಗಳ ಮಧ್ಯ ಮುಖಾ-ಮುಖಿಯಾಗಿ ಡಿಕ್ಕಿ ಆಯಿತು, ನಾವು ಓವರ ಟೆಕ ಮಾಡಿಕೊಂಡು ಬಂದ, ಬಸ್ಸು ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕೆಎ 32 ಎಫ್- 527 ನೇದ್ದರ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟಾಟಾ ಎಸಿ- ಡಿಕ್ಕಿ ಹೊಡೆದು ಡಿಕ್ಕಿ ಹೊಡೆದನು. ನಾನು ಕೆಳಗೆ ಇಳಿದು ನೊಡಲಾಗಿ ನನಗೆ ಹಾಗು ಇನ್ನಿತರರಿಗೆ ಸಾದಾಗಾಯ, ಗುಪ್ತಗಾಯವಾಗಿರುತ್ತವೆ. ಟಾಟಾ ಎಸಿ-ಗಾಡಿ ನಂ-ಕೆಎ-32 ಎ-7828 ನೇದ್ದರ ಚಾಲಕ ರಾಜಕುಮಾರ ಇತನಿಗೆ ರಕ್ತಗಾಯವಾಗಿ ಬಲಗಾಲ ತೊಡೆಯ ಹತ್ತಿರ ಮುರಿದಿರುತ್ತದೆ , ರಾಜಕುಮಾರ ತಂದೆ ವೀರಬದ್ರಯ್ಯಾ ಇತನಿಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು,  ಉಪಚಾರ ಫಲಕಾರಿ ಯಾಗದೆ ದಿ: 21/06/2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 71/2012 ಕಲಂ 279.337,338,304[ಎ] ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗ್ರಾಮೀಣ ಪೋಲೀಸ್ ಠಾಣೆ : ಶ್ರೀ ಅಮೃತಪ್ಪ ತಂದೆ ದ್ಯಾವಪ್ಪ  ಪೂಜಾರಿ  ಸಾ; ಎಸ ಎಮ ಕೃಷ್ಣಾ ಕಾಲೋನಿ ,  ಗುಲಬರ್ಗಾರವರು ನಾನು ದಿನಾಂಕ 17/06/12  ರಂದು ಸಾಯಂಕಲ 6-00 ಗಂಟೆ ಸಮಯಕ್ಕೆ ಮನೆಗೆ ಬಂದು  ಎರಡು  ಹೊರಿಗಳನ್ನು ಮನೆಯ ಮುಂದೆ ಕಟ್ಟಿದ್ದು  ರಾತ್ರಿ 2-00 ಗಂಟೆಯ ಸಮಯಕ್ಕೆ  ನನಗೆ ಎಚ್ಚರವಾಗಿದ್ದರಿಂದ  ಹೊರಿಗಳಿಗೆ  ಮೇವು ಹಾಕಿ  ಮಲಗಿಕೊಂಡಿರುತ್ತೆನೆ. ಮುಂಜಾನೆ 6-00 ಗಂಟೆಯ  ಸಮಯಕ್ಕೆ  ಹೊರಿಗಳಿಗೆ  ಮೇವು ಹಾಕಲಿಕ್ಕೆ ಹೋದಾಗ ಎರಡು ಹೊರಿಗಳ ಪೈಕಿ , ಒಂದು ಹೋರಿಯನ್ನು  ಯಾರೊ ಕಳ್ಳರು ಬಿಚ್ಚಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 215/12  ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ :
ಮಹಾಗಾಂವ ಪೊಲೀಸ್ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ಗುರುಲಿಂಗಪ್ಪ ಪಾಟೀಲ ಸಾ|| ಹೆರೂರ (ಕೆ) ರವರು ನನ್ನ ಮಗಳಾದ ರೇಣುಕಾ ಇವಳಿಗೆ 6 ವರ್ಷಗಳ ಹಿಂದೆ ಅಣಕಲ ಗ್ರಾಮದ ಶಿವಶರಣಪ್ಪ ಪೆದ್ದಿ ಇವರ ಮಗನಾದ ರಮೇಶ ಎಂಬುವನ ಜೋತೆ  ಮದುವೆ ಮಾಡಿದ್ದು ಮದುವೆ ಕಾಲಕ್ಕೆ 1 ಲಕ್ಷ ರೂಪಾಯಿ ಹಾಗೂ 5 ತೋಲೆ ಬಂಗಾರ ವರೋಪಚಾರ ಅಂತಾ ಕೊಟ್ಟಿರುತ್ತೆವೆ. ನನ್ನ ಮಗಳಿಗೆ 5 ವರ್ಷದ ಸುನೀಲ 3 ವರ್ಷದ ಗಂಗೋತ್ರಿ ಹಾಗೂ 9 ತಿಂಗಳ ಸ್ವಪನೀಲ ಅಂತಾ ಮಕ್ಕಳಿರುತ್ತಾರೆ ನನ್ನ ಮಗಳಾದ ರೇಣುಕಾ ಇವಳ ಗಂಡ ರಮೇಶ ಮಾವ ಶಿವಶರಣಪ್ಪ ಅತ್ತೆ ಕಮಲಾಬಾಯಿ ಇವರೆಲ್ಲರೂ ನನ್ನ ಮಗಳಿಗೆ ತಾವು ಉಳ್ಳಾಗಡ್ಡಿ ,ತೋಗರಿ , ವ್ಯಾಪಾರ ಮಾಡುತ್ತೆವೆ ತವರು ಮನೆಯಿಂದ  ಹಣ ತೆಗೆದುಕೊಂಡು ಬಾ ಅಂತಾ ಅವಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೋಡುತ್ತಿದ್ದು ನನ್ನ ಮಗಳು ಈ ವಿಷಯವನ್ನು ನನ್ನ ಮುಂದೆ ತಿಳಿಸಿದ್ದಳು, ಆದ್ದರಿಂದ ಅವಳ ಗಂಡ ಹಾಗೂ ಅತ್ತೆಮಾವನಿಗೆ ನಮ್ಮ ಮಗಳಿಗೆ ಕಿರುಕುಳ ನೀಡಬೇಡಿರಿ ಅಂತಾ ಹೇಳಿರುತ್ತೆನೆ. ದಿ||26/6/2012 ರಂದು ಅಳಿಯನಾದ ರಮೇಶ ಇತನು ನನಗೆ ಫೋನ ಮಾಡಿ ನಿಮ್ಮ ಮಗಳು ರೇಣುಕಾ ಇವಳು ಮನೆ ಬಿಟ್ಟು ಹೋಗಿರುತ್ತಾಳೆ ಎಲ್ಲಿ ಹೋಗಿದ್ದಾಳೆ ಗೊತ್ತಿಲ್ಲಾ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ, ಸಂಬಂದಿಕರು ಹುಡುಕಾಡುತ್ತಾ ಕುರಿಕೋಟ ಗ್ರಾಮದ ಹತ್ತಿರ ಮಧ್ಯಾಹ್ನ 2-00 ಗಂಟೆಗೆ ಬಂದಾಗ ಅಲ್ಲಿಯ ಜನರು ಕುರಿಕೋಟ ಬ್ರೀಡ್ಜ ಮೆಲಿಂದ ಒಬ್ಬ ಹೆಣ್ಣು ಮಗಳು ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾವು ನೋಡಲಾಗಿ ನನ್ನ ಮಗಳಾದ ರೇಣುಕಾ ಇವಳು ಅವಳ ಗಂಡ ರಮೇಶ ಹಾಗೂ ಮಾವ ಶಿವಶರಣಪ್ಪ ಅತ್ತೆ ಕಮಲಾಬಾಯಿ ಇವರು ಕೊಟ್ಟ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಕುರಿಕೊಟ ಬ್ರಿಡ್ಜನ ನೀರಿನಲ್ಲಿ ಬಿದ್ದು ಸಾಯಿ ಅಂತಾ ನಿಂದನೆ ಮಾಡಿದ್ದರಿಂದ ನನ್ನ ಮಗಳು ನನ್ನ ಮಗಳು ಕುರಿಕೋಟ ಬ್ರಿಡ್ಜಿನ ನೀರಿನಲ್ಲಿ ಬಿದ್ದು ಮೃತ್ತ ಪಟ್ಟಿರುತ್ತಾಳೆ. ಅವಳ ಗಂಡ ರಮೇಶ ಮಾವ ಶಿವಶರಣಪ್ಪ ಅತ್ತೆ ಕಮಲಾಬಾಯಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/12 ಕಲಂ 498 (ಎ) 306 ಸಂಗಡ 34 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.