ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 28-06-2015 ರಂದು ಮುಂಜಾನೆ ಈರಫಾನ್ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ53ವ್ಹಿ6331 ನೇದ್ದರ ಮೇಲೆ ತನ್ನ ತಾಯಿಗೆ ಕೂಡಿಸಿಕೊಂಡು ಜೇವರಗಿ
ಶಹಾಪುರ ರೋಡ ಮಾರಡಗಿ ಕ್ರಾಸ್ ಹತ್ತಿರ ತಿರುವಿನ ರೋಡಿನಲ್ಲಿ ಅತಿ ವೇಗ ಮತ್ತು ಅಲಕ್ಷ್ಯತನದಿಂದ
ನಡೆಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರು ಸೈಕಲ್ ಸ್ಕೀಡಾಗಿ ಬಿದ್ದು ಅಪಘಾತ ಪಡಿಸಿ
ಗಾಯಗೊಳಿಸಿರುತ್ತಾರೆ ಅಂತಾ ಶ್ರೀ
ಬಂದಗಿ ಪಟೇಲ ತಂದೆ ಉಸ್ಮಾನ ಪಟೇಲ ಸಾಃ ಮೂದಬಾಳ ( ಬ ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ರಶೀದ ತಂದೆ
ಬಾಸುಮಿಯಾ ಮದ್ರಾಸವಾಲೆ ಸಾ|| ಚಾಣುಕ್ಯಬಾರ ಹಿಂದುಗಡೆ ಕಲಬುರಗಿ ರವರು ದಿನಾಂಕ
29-06-2015 ರಂದು ರಾತ್ರಿ ಮನೆಗೆ ಬಂದಾಗ ನನ್ನ
ಹೆಂಡತಿ ಮಕ್ಕಳಿಗೆ ಬೈಯುತ್ತಿದ್ದಳು ಆಗ ನನ್ನ ತಂಗಿಯ ಮಗಳಾದ ಫರ್ಜಾನ ಇವಳು
ಬಂದಿದ್ದು ಏಕೆ ನಮ್ಮ ತಾಯಿ ತಂದೆಗೆ ಬೈಯುತ್ತಿದ್ದಿರಿ ಅಂತಾ ಬಾಡಕಾವ ಅಂತಾ ವಗೈರೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು ಅಗ ನಮ್ಮ ತಂಗಿ ಸಾಬೇರಾ ಇವಳು ಏ ಬಾಡಕಾವ ಕಾ
ಜಾದ ಹೋಗಯಾ ಅಂತಾ ಕಲ್ಲು ತೆಗೆದುಕೊಂಡು ಬಲಟೊಂಕಕ್ಕೆ
ಹೊಡೆದಳು ನನ್ನ ತಂಗಿ ಗಂಡ ಸಲೀಮ ಇತನು ಬೋಸಡಿ ಮಗನದು ಸಾಕಾಗಿದೆ ಅಂತಾ ಒಂದು ಕಲ್ಲಿನಿಂದ
ಎಡಟೊಂಕದ ಮೇಲೆ ಹೊಡೆದು ಪರ್ಜಾನ ಮತ್ತು ರೂಬೀನಾ ಇವರು ಕೈಯಿಂದ ಎದೆಯ ಮೇಲೆ ಮತ್ತು ಬೆನ್ನಿನ
ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾಋಆಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಫರ್ಜನಾ ಗಂಡ
ಫಾರೂಖ ಸೈಯದ ಸಾ||
ಚಾಣುಕ್ಯಬಾರ ಹಿಂದುಗಡೆ ಕಲಬುರಗಿ ರವರು ದಿನಾಂಖ 29-06-2015 ರಂದು ರಾತ್ರಿ ನನ್ನ ತಂದೆ
ತಾಯಿಯೊಂದಿಗೆ ಮಾತಾಡಲು ಮನೆಗೆ ಹೋದಾಗ ಅಲ್ಲಿ ನನ್ನ ಸೋದರ ಮಾವನಾದ ರಶೀದ ಇತನು ನಮ್ಮ ತಂದೆ ತಾಯಿಯವರಿಗೆ ತೇರಿ ಭಹನಬೋಸಡಾ ಅಂತಾ ಅವಾಚ್ಯ ಶಬ್ದಗಳಿಂದ
ಬೈಯುತ್ತಿದ್ದನು ಆಗ ನಾನು ಯಾಕೆ ನಮ್ಮ ತಂದೆ ತಾಯಿಯವರಿಗೆ
ಬೈಯುತ್ತಿದ್ದಿರಿ ಅಂತಾ ಕೆಳಲು ಅವನು ಆಯೇ ರಾಂಡಕಿ ಬೇಟಿ ಚುದಾನೆಕೋ ಅಂತಾ ಅಲ್ಲಿಯೆ ಬಿದ್ದ
ಒಂದು ಕಲ್ಲು ತೆಗೆದುಕೊಂಡು ಹೊಡೆಯಲು ಆ ಕಲ್ಲು ನನ್ನ ಎಡಗಡೆ ತಲೆಗೆ ಹತ್ತಿ ರಕ್ತಗಾಯ ಆಗಿದ್ದು ತಾಹೇರಾ ಇವಳು ಕೈಯಿಂದ ಹೊಟ್ಟೆಯಲ್ಲಿ
ಬೆನ್ನಿನ ಮೇಲೆ ಹೊಡೆದಳು ಗುಲಾಬ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದಿರುತ್ತಾನೆ ಜಿಲಾನ ಇತನು
ಏ ರಾಂಡಕೆ ಬೇಟಿಕಾ ಬಹುತ ಹೋಗಯಾ ಅಂತಾ ಅವಾಚ್ಯ ಶಬ್ದಗಳಿಂದ
ಬೈದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.