POLICE BHAVAN KALABURAGI

POLICE BHAVAN KALABURAGI

27 February 2016

Kalaburagi District Reported Crimes

ಮೋಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಪ್ರತೀಮಾ ಗಂಡ ದೇವರಾಜ ಕುಲಕರ್ಣೀ ಸಾ:ಬೇಕನಾಳ ತಾ:ಸಿಂದಗಿ ಜಿ:ವಿಜಯಪುರ ಇವರು ತಂದೆ ತಾಯಿಗೆ ನಾವಿಬ್ಬರೂ ಅಕ್ಕ ತಂಗಿಯರು ಇದ್ದು ನಮ್ಮ ಸ್ವಂತ ಊರು ಬಾಗಲಕೋಟ ಜಿಲ್ಲೆ ಇದ್ದು ಕೆಲವು ವರ್ಷಗಳ ಹಿಂದೆ ನಮ್ಮ ಮನೆ ಬಿದ್ದಿದ್ದರಿಂದ ಅದರಲ್ಲಿ ನಮ್ಮ ತಂದೆ ತಾಯಿಯವರು ಮೃತ ಪಟ್ಟಿರುತ್ತಾರೆ. ನಮಗೆ ನೋಡಿಕೊಳ್ಳುವವರು ಯಾರು ಇರಲಿಲ್ಲ ನಿಮಗೆ ಬೇಕಾದವರು ನನಗೆ ಮತ್ತು ನಮ್ಮ ಅಕ್ಕ ಪೂರ್ಣೀಮಾಳಿಗೆ ಕಲಬುರಗಿಯ ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮ ತಂದೆ ತಾಯಿ ಮೃತ ಪಟ್ಟಿದ್ದರಿಂದ ಪರಿಹಾರ ಧನ ಅಂತಾ ಸರ್ಕಾರ ನಮಗೆ ದುಡ್ಡು ನೀಡಿದ್ದರಿಂದ ಆ ಹಣ ಬಾಗಲಕೋಟದಲ್ಲಿ ಪೋಸ್ಟ್‌‌ ಆಫೀಸ್‌‌ದಲ್ಲಿ ನಮ್ಮ ಹೆಸರಿನಲ್ಲಿ ಇಡಲಾಯಿತು. ನಾವು ಕಲಬುರಗಿಯಲ್ಲಿ ಇರುವದರಿಂದ ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾದ ಶ್ರೀಮತಿ ಎಲ್‌.ಎಮ್‌ ಮೇಡಮ್‌ ಇವರು ಆ ಹಣ ಬಾಗಲಕೋಟದಿಂದ ಕಲಬುರಗಿ ಶಾಬಜಾರದಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ವರ್ಗಾಯಿಸಿರುತ್ತಾರೆ ಎಲ್‌.ಎಮ್‌‌ ಮೇಡಮ್‌ ಅಧೀಕ್ಷಕರು ಇಲ್ಲಿಂದ ವರ್ಗಾವಣೆಯಾಗಿ ಬೇರೆಕಡೆ ಹೋಗಿದ್ದರು ಅವರ ಸ್ಥಾನದಲ್ಲಿ ದ್ರೋಪತಿ ಕೆ ನಾಯಕ ಎಂಬುವರು ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಬಂದಿದ್ದರು ನನ್ನ ಹಣದ ಬಗ್ಗೆ ತಿಳಿದುಕೊಂಡು ದಿನಾಂಕ:04/12/2013 ರಂದು ನನಗೆ ದ್ರೋಪತಿ ಕೆ ನಾಯಕ ಅಧೀಕ್ಷಕರು ಒಂದು ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ಕರೆದುಕೊಂಡು ಹೋಗಿ ಒಂದು ಬ್ಯಾಂಕಿನ ಓಚರ ಮೇಲೆ ರುಜು ಹಾಕಲು ಹೇಳಿದರು ನಾನು ಅವರು ಹೇಳಿದ ಹಾಗೆ ರುಜು ಹಾಕಿ ಕೊಟ್ಟಿರುತ್ತೇನೆ. ಮತ್ತೋಮ್ಮೆ ಮತ್ತೋಂದು ಓಚರ ತಂದು ಇದರ ಮೇಲೆ ರುಜು ಹಾಕು ಎಂದು ಹೇಳಿದ್ದರಿಂದ ನಾನು ರುಜು ಹಾಕಿದ್ದು ನೀನು ಇಲ್ಲೇ ನಿಲ್ಲು ಎಂದು ಹೇಳಿ ನನಗೆ ಹೊರಗೆ ನಿಲ್ಲಿಸಿ ಬ್ಯಾಂಕಿನ ಒಳಗೆ ಹೋಗಿ ನನ್ನ ಹೆಸರಿನಲ್ಲಿ ಇದ್ದ ಹಣ ತೆಗೆದುಕೊಂಡು ಮತ್ತೆ ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಮಹಿಳಾ ನಿಲಯಕ್ಕೆ ತಂದು ಬಿಟ್ಟಿದ್ದರು ಮುಂದೆ 5-6 ತಿಂಗಳು ಕಳೆದಿರಬಹುದು ನನಗೆ ಮದುವೆ ಮಾಡಿಕೊಳ್ಳಲು ಬ್ರಾಹ್ಮಣ ಸಮಾಜದ ದೇವರಾಜ ತಂದೆ ಚಂದ್ರಶೇಖರ ಕುಲಕರ್ಣಿ ಮು:ಬೇಕನಾಳ ತಾ:ಸಿಂದಗಿ ಜಿ:ವಿಜಯಪುರ ಇವರು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದು ನನಗೆ ನೋಡಿ ದಿನಾಂಕ:04/06/2014 ರಂದು ಮದುವೆ ಮಾಡಿಕೊಂಡು ತಮ್ಮ ಊರಿಗೆ ಕರೆದುಕೊಂಡು ಬಂದರು ಆ ಮೇಲೆ ನನಗೆ ಮೇಲಿಂದ ಮೇಲೆ ಕಲಬುರಗಿಗೆ ಬರಲು ಪೋನ ಮಾಡುತ್ತಿದ್ದಾಗ ನನ್ನ ಗಂಡನಿಗೆ ಹೇಳಿ ಅವರೊಂದಿಗೆ ದಿ:17/12/2014 ರಂದು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದಿರುತ್ತೇನೆ ಅಂದು ಮತ್ತೆ ಒಂದು ಆಟೋ ರೀಕ್ಷಾದಲ್ಲಿ ಕೂಡಿಸಿಕೊಂಡು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗೆ ಕರೆದುಕೊಂಡು ಹೋಗಿ ಮೊದಲಿನ ಹಾಗೆ ಬ್ಯಾಂಕಿನ ಓಚರ ತೆಗೆದುಕೊಂಡು ರುಜು ಮಾಡು ಅಂತಾ ಹೇಳಿದಾಗ ನನ್ನ ಪಾಸಬುಕಗಳು ನನಗೆ ಮರಳಿ ಕೊಡಿರಿ ಏಕೆ ನನಗೆ ತೊಂದರೆ ಮಾಡಿ ನನ್ನ ಖಾತೆಯಿಂದ ಹಣ ತೆಗೆದುಕೊಳ್ಳುತ್ತಿರಿ ಎಂದು ಕೇಳಿದ್ದಕ್ಕೆ ನೀನು ಸುಮ್ಮನಿರು ನಿನ್ನ ಮದುವೆ ಮಾಡಿಸಿದ್ದೇನೆ ಪಾಸಬುಕ ಯಾವುದೇ ನಿನಗೆ ಕೊಡುವದಿಲ್ಲಾ ಎಂದು ನನಗೆ ಅಂಜಿಕೆ ಹಾಕಿದ್ದರಿಂದ ನಾನು ಸುಮ್ಮನಾದೆ ಆಮೇಲೆ ದಿ:28/09/2015 ರಂದು ರಾಜ್ಯ ಮಹಿಳಾ ನಿಲಯ ಕಲಬುರಗಿಗೆ ಬಂದು ದ್ರೋಪತಿ ಕೆ ನಾಯಕ ಅಧೀಕ್ಷಕರು ಇವರ ಮೇಲೆ ದೂರು ಕೊಟ್ಟೆನು ನನ್ನ ಮದುವೆ ಮುಂಚೆ 80000/-ರೂ ಗಳು ಮೋಸದಿಂದ ತೆಗೆದುಕೊಂಡು ಮದುವೆ ನಂತರ 60000/-ರೂಗಳು ನನ್ನ ಖಾತೆಯಿಂದ ತೆಗೆದುಕೊಂಡಿದ್ದು ಹೀಗೆ ಒಟ್ಟು 1,40,000/-ರೂ ತೆಗೆದುಕೊಂಡು ನನಗೆ ಕೊಡದೆ ಮೋಸ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ: 25/02/16 ರಂದು ರಾತ್ರಿ ನನ್ನ ತಂದೆಯವರ ಮೋಬೈಲಗೆ ಫೋನ ಮಾಡಿ ವಾಡಿ ಫ್ಯಾಕ್ಟ್ರಿಯಲ್ಲಿ ಎಚ.ಆರ ಡಿರ್ಪಾಟಮೆಂಟನಲ್ಲಿ ಕೆಲಸ ಮಾಡುವ ಪ್ರಮೋದ ಸಿನ್ಹಾ ಇವರ ಕೆಎ-32-ಎಲ್-2541 ನೇದ್ದರ ಮೋಟರ ಸೈಕಲ ಸರ್ವಿಸ ಮಾಡಿಸಿಕೊಂಡು ಬರುವುದಿದೆ ಸರ್ವಿಸಿಂಗ ಮಾಡಿಸಿಕೊಂಡು ಬರಲು ತಿಳಿಸಿದ್ದು ನಾನು ಅವರ ಮೋಟರ ಸೈಕಲ ತೆಗೆದುಕೊಂಡು ಕಲಬುರಗಿಗೆ ಬರುತ್ತಿದ್ದೆ ಅಂತ ತಿಳಿಸಿದನು. ನನ್ನ ಗಂಡ ರಾತ್ರಿ ಆದರೂ ಮನೆಗೆ ಬರಲಿಲ್ಲಾ.  ನನ್ನ ಗಂಡನ ಮೋಬೈಲ ಫೋನಿಗೆ ಫೋನ ಮಾಡಲು ಫೋನ ಕರೆಗಳು ಸ್ವೀಕರಿಸುತ್ತಿರಲಿಲ್ಲಾ. ಏನಾದರೂ ಕೆಲಸ ಮುಗಿಸಿಕೊಡು ಬರಬಹುದು ಬೆಳಿಗ್ಗೆ ವೇಳೆಗೆ ಅಂತ ವಿಚಾರ ಮಾಡಿ ರಾತ್ರಿ ವೇಳೆಗೆ ನಾವೆಲ್ಲರೂ ಮನೆಯಲ್ಲಿಯೇ ಮಲಗಿಕೊಂಡೇವು. ಇಂದು ದಿನಾಂಕ:26/2/16 ರಂದು ಬೆಳಿಗ್ಗೆ 8 ಎಎಂದ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದಾಗ ಆಗ ನಮಗೆ ಪರಿಚಯದವರಾದ ವಾಡಿಯಲ್ಲಿ ವಾಸವಾಗಿರುವ ಭೀಮರಾಯ  ಇವರೂ ನನ್ನ ತಂದೆಯ ಮೋಬೈಲಿಗೆ ಫೋನ ಮಾಡಿ ನಾನು ಖಾಸಗಿ ಕೆಲಸದ ನಿಮಿತ್ಯ ವಾಡಿಯಿಂದ ಕಲಬುರಗಿಗೆ ಮೋಟರ ಸೈಕಲ ಮೇಲೆ ಮುಗುಳನಾಗಾಂವ ಪೇಠಶಿರೂರ ಗ್ರಾಮದ ಕಡೆಗೆ ಹೋಗುವ ಕ್ರಾಸ ರೋಡ ದಾಟಿ ಮುಂದುಗಡೆ ರೋಡಿನ ಮೇಲೆ ಬ್ರೀಡ್ಜ ರೋಡಿನ ಹತ್ತಿರ ಹೋಗುತ್ತಿದಂತೆ ಒಬ್ಬ ವ್ಯಕ್ತಿ ಮೋಟರ ಸೈಕಲ ಸಮೇತ ಸತ್ತಂತೆ ಬಿದಿದ್ದನು ನೋಡಿ ಸಮೀಪ ಹೋಗಿ ನೋಡಲು ನನಗೆ ಪರಿಚಯದವನಾದ ನಮ್ಮೂರಿನ ಶರಣು ತಂದೆ ಬಸಣ್ಣಾ ಇರುವುದನ್ನು ನೋಡಿ ಗುರ್ತಿಸಿ ಸದರಿಯವನಿಗೆ ನೋಡಲಾಗಿ ಬಾಯಿ,ಮೂಗು,ಹಣೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಸತ್ತಂತೆ ಬಿದ್ದಿರುತ್ತಾನೆ ಮೋಟರ ಸೈಕಲ ನಂ.ಕೆಎ-32-ಎಲ-2541 ನೇದ್ದು ಇರುತ್ತದೆ ತಾವು ಬೇಗ ಬನ್ನಿ ಅಂತ ತಿಳಿಸಿದ ಮೇರೆಗೆ ನಾವು ಗಾಭರಿಗೊಂಡು ನನ್ನ ತಂದೆ ನಾನು ನನ್ನ ಅಣ್ಣ ಎಲ್ಲರೂ ಮನೆಯಿಂದ ಹೊರಟು 9 ಎಎಂಕ್ಕೆ ಘಟನಾ ಸ್ಥಳವಾದ ಮುಗುಳನಾಗಾಂವ-ಪೇಠಶಿರೂರ ಕ್ರಾಸ ಸಮೀಪದ ಬ್ರಿಡ್ಜ ಹತ್ತಿರ ರೋಡಿನಲ್ಲಿ ಹೋಗಿ ನೋಡಲಾಗಿ ನನ್ನ ಗಂಡನ ಮೂಗು,ಬಾಯಿ,ಹಣೆ,ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಬಾರಲು ಬಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಪ್ರಭಾವತಿ ಗಂಡ ಶರಣು ನೀಲಿ ಸಾ : ವಾಡಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 February 2016

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ತುಂಉತ್ತಿದ್ದ ವಾಹನಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ 25.02.2016 ರಂದು ಕೋಳಕೂರ ಗ್ರಾಮದ ಸೀಮಾಂತರದ ಬೀಮಾ ನದಿಯ ದಂಡೆಯಿಂದ ಟ್ರ್ಯಾಕ್ಟರ ಮತ್ತು ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು (ಉಸುಕ) ನ್ನು ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಳದೆ ಕಳ್ಳತನದಿಂದ ತುಂಬುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರ್ಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿಯವರು ದಾಳಿ ಮಾಡಲಾಗಿ ಸದರಿ ವಾಹನ ಚಾಲಕರು ಕತ್ತಲೆಯಲ್ಲಿ ಓಡಿ ಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ ಸ್ಥಳದಲ್ಲಿದ್ದ 1] ಟಿಪ್ಪರ ನಂ ಕೆಎ 32—ಸಿ- 4415 ಇದ್ದು ಅದರಲ್ಲಿ ಒಂದು ಬ್ರಾಸ್ ಉಸುಕು ಇದ್ದು ಅದರ ಅ.ಕಿ 500/- ಮತ್ತು ಅದರ ಅ.ಕಿ 100000/ ರೂ 2) ಟಿಪ್ಪರ ನಂ ಓಆರ್-14-ಓ-6077 ಒಂದು ಬ್ರಾಸ್ ಉಸುಕು ಇದ್ದು ಅದರ ಅ.ಕಿ 500/- ಮತ್ತು ಅದರ ಅ.ಕಿ 100000/ ರೂ 3] ಟ್ರ್ಯಾಕ್ಟರ ನಂ ಕೆಎ 32-ಟಿ-7059  ಇದ್ದು ಅದರ ಟ್ರಾಲಿಯಲ್ಲಿ ಒಂದು ಬ್ರಾಸ್ ಉಸುಕು ಇದ್ದು ಅ.ಕಿ 500/- ಟ್ರ್ಯಾಕ್ಟರ ಅ.ಕಿ. 50,000=00 ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 25.02.2016 ರಂದು ಗೆ ನರಿಬೊಳ ಗ್ರಾಮದ ಸಿಮಾಂತರದ ಭೀಮಾ ನದಿಯ ದಂಡೆಯಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಟ್ರ್ಯಾಕ್ಟರ್ ನಂ ಕೆ.ಎ32ಟಿ8988-89 ನೇದ್ದರಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾಗ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ರವರು ಮತ್ತು ಸಿಬ್ಬಂದಿ ಜನರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಟ್ರ್ಯಾಕ್ಟರ್‌ ಮತ್ತು ಅದರಲ್ಲಿದ್ದ ಒಂದು ಬ್ರಾಸ್ ಅಂ.ಕಿ 500 ನೇದ್ದವುಗಳನ್ನು ಜಪ್ತಿ ಮಾಡಿದ್ದು ಸದರಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು  ಸದರ ಟ್ರ್ಯಾಕ್ಟರದೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

25 February 2016

PRESS NOTE

¥ÀwæPÁ ¥ÀæPÀluÉ

     PÉ.J¸ï.Dgï.¦.AiÀÄ ¥Éưøï PÁ£ïìmÉç¯ï(J£ï.JZï.PÉ) ºÀÄzÉÝUÀ¼À C¨sÀåyðUÀ¼À ¹En ¥ÀjÃPÉëAiÀÄ£ÀÄß ¢ : 28-02-2016 gÀAzÀÄ F PɼÀPÀAqÀÀ ¥ÀjÃPÁë PÉÃAzÀæUÀ¼À°è £ÀqɸÀ¯ÁUÀÄwÛzÉ.

1)    ¸ÀgÀ§AiÀiÁå UÁzÁ (£ÀUÀgÉñÀégÀ) PÀ£Áå ºÉʸÀÆ̯ï, £ÉúÀgÀÄ UÀAd, PÀ®§ÄgÀV. gÀÆ¯ï £ÀA. 8000001 jAzÀ 8000640 gÀ ªÀgÉUÉ.
2)  £Áå±À£À¯ï PÁ¯ÉÃeï D¥sï JdÄPÉõÀ£À (©.Er) ºÀ¥sÀÛUÀÄA§eï, zÀUÁð gÀ¸ÉÛ, PÀ®§ÄgÀV. gÀÆ¯ï £ÀA: 8000641 jAzÀ 8001200 gÀ ªÀgÉUÉ.
3)  qÁ|| ©.Dgï. CA¨ÉÃqÀÌgï rVæ PÁ¯ÉÃd, zÀUÁð gÀ¸ÉÛ, PÀ®§ÄgÀV. gÀÆ¯ï £ÀA: 8001201 jAzÀ 8001600 gÀ ªÀgÉUÉ.
4)  «Ä°AzÀ ¦.AiÀÄÄ. PÁ¯ÉÃdÄ, zÀUÁð gÀ¸ÉÛ, J¸ï.n.©.n. ºÀwÛgÀ, PÀ®§ÄgÀV. gÀÆ¯ï £ÀA: 8001601 jAzÀ 8002020   gÀ ªÀgÉUÉ.
5)  ¥ÀæeÁÕ EAVèõÀ «ÄrAiÀĪÀÄ ¥ÉæöʪÀÄj ªÀÄvÀÄÛ ºÉʸÀÆ̯ï, zÀUÁð gÀ¸ÉÛ, J¸ï.n.©.n. ºÀwÛgÀ, PÀ®§ÄgÀV.  gÀÆ¯ï £ÀA: 8002021 jAzÀ 8002420 gÀ ªÀgÉUÉ.
6)  ®ÆPÀªÀiÁ£ï rVæ PÁ¯ÉÃdÄ PÁåA¥ï¸ï, f.f.JZï. ¥ÉÆøïÖ D¦üÃ¸ï ºÀwÛgÀ, zÀUÁð gÀ¸ÉÛ, PÀ®§ÄgÀV. gÀÆ¯ï £ÀA: 8002421 jAzÀ 8002780 gÀ ªÀgÉUÉ.
7)  ¸ÀgÀPÁj ªÀÄ»¼Á PÁ¯ÉÃdÄ, ºÀ¼É J¸ï.¦. D¦üÃ¸ï ºÀwÛgÀ, PÀ®§ÄgÀV. gÀÆ¯ï £ÀA: 8002781 jAzÀ 8003180 gÀ ªÀgÉUÉ.
8)  «dAiÀÄ «zÁå®AiÀÄ ¦æÃ-AiÀÄÄ£ÀªÀgÀ¹n PÁ¯ÉÃd, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8003181 jAzÀ 8003580 gÀ ªÀgÉUÉ.
9)  ¦.r.J EAf¤AiÀÄjAUÀ PÁ¯ÉÃd, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8003581 jAzÀ 8004100 gÀ ªÀgÉUÉ.
10)                ¸ÀgÀPÁj ¥Á°mÉÃQßPÀ PÁ¯ÉÃdÄ, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8004101 jAzÀ 8004400 gÀ ªÀgÉUÉ.
11)   «.f. ªÀÄ»¼Á rVæ PÁ¯ÉÃdÄ, L-ªÁ£À ±Á» gÀ¸ÉÛ, PÀ®§ÄgÀV. gÀÆ¯ï £ÀA: 8004401 jAzÀ 8004700 gÀ ªÀgÉUÉ.
12)¥Éưøï mÉæäAUÀ PÁ®dÄ, £ÁUÀ£ÀºÀ½î, PÀ®§ÄgÀV. gÀÆ¯ï £ÀA: 8004701 jAzÀ 8005260 gÀ ªÀgÉUÉ.
13)¹zÁÞxÀð ¯Á PÁ¯ÉÃdÄ, PÉÆÃlð gÀ¸ÉÛ, PÀ®§ÄgÀV. gÀÆ¯ï £ÀA: 8005261 jAzÀ 8005480 gÀ ªÀgÉUÉ.
14)¦¯ÉÆè ºÉÆÃ«Ä EgÁ¤ ªÀÄ»¼Á rVæ PÁ¯ÉÃdÄ, PÉÆÃlð gÀ¸ÉÛ, PÀ®§ÄgÀV. gÀÆ¯ï £ÀA: 8005481 jAzÀ 8005840 gÀ ªÀgÉUÉ.
15)gÉöä PÁ¯ÉÃdÄ, ¸ÀgÀ¸Àéw¥ÀÆgÀ, PÀƸÀ£ÀÆgÀ gÀ¸ÉÛ, f.AiÀÄÄ.f. »AzÀÄUÀqÉ, PÀ®§ÄgÀV. gÀÆ¯ï £ÀA: 8005841 jAzÀ 8006900 gÀ ªÀgÉUÉ.
16)¸ÀgÀPÁj PÁ¯ÉdÄ, ºÉƸÀ Dgï.n.N. D¦üÃ¸ï ºÀwÛ, jAUÀ gÀ¸ÉÛ, PÀ®§ÄgÀV. gÀÆ¯ï £ÀA: 8006901 jAzÀ 8007960 gÀ ªÀgÉUÉ.
17) ²æÃ. ¸ÀAUÀªÀÄ ¦.AiÀÄÄ. PÁ¯ÉÃdÄ, ªÀĺÁ®Qëöä ¯ÉÃOl, (£ÁgÁAiÀÄtzÁ¸À D¬Ä¯ï «Ä¯ï PËA¥ËAqÀ JzÀgÀÄUÀqÉ) UÁA¢ü£ÀUÀgÀ, ºÀĪÀÄ£Á¨ÁzÀ gÀ¸ÉÛ, PÀ®§ÄgÀV.

   CºÀð C¨sÀåyðUÀ¼ÀÄ °TvÀ ¥ÀjÃPÉëAiÀÄ PÀgÉ¥ÀvÀæªÀ£ÀÄß ¥Éưøï E¯ÁSÉAiÀÄ ªÉ¨ï¸ÉÊmï http://www.ksp.gov.in/  £À°è ¥ÀqÉAiÀħºÀÄzÁVgÀÄvÀÛzÉ.  K£Éà ¸ÀA±ÀAiÀÄ/UÉÆAzÀ®«zÀÝ°è £ÉêÀÄPÁw ¸ÀºÁAiÀĪÁt 080-22943346 £ÀÄß CxÀªÁ rLf¦ (£ÉêÀÄPÁw ªÀÄvÀÄÛ vÀgÀ¨ÉÃw) PÀbÉÃjUÉ RÄzÁÝV ¸ÀA¥ÀQð¸À®Ä w½¸À¯ÁVzÉ. ¥ÀjÃPÁë PÉÃAzÀæzÀ°è C¨sÀåyðUÀ¼ÀÄ AiÀiÁªÀÅzÉà ¥ÀĸÀÛPÀ, ªÉƨÉʯï, ¯Áå¥ÀmÁ¥À EvÀgÉ ªÀ¸ÀÄÛUÀ¼À£ÀÄß vÀgÀ®Ä ¤µÉâü¸À¯ÁVzÉ. ªÀÄvÀÄÛ written examination of Spl. RPC KSRP exm-2015 free of cost.   

                                                                                      ¥Éưøï C¢üÃPÀëPÀgÀÄ,PÀ®§ÄgÀV.
UÉ,

f¯Áè ªÁvÁð ªÀÄvÀÄÛ ¥Àæ¸ÁgÀ C¢üPÁjUÀ¼ÀÄ, UÀÄ®§UÁð EªÀjUÉ ¢£ÁAPÀB  25-02-2016, ªÀÄvÀÄÛ 26-02-2016 ºÁUÀÆ 27-02-2016 gÀAzÀÄ ¢£Á®Ä J¯Áè ¥ÀwæPÉUÀ¼À°è ªÀÄvÀÄÛ  ¸ÀܽÃAiÀÄ ¥ÀwæPÉUÀ¼À°è ¥Àæ¸ÁgÀ ªÀiÁqÀ®Ä PÉÆÃgÀ¯ÁVzÉ.  ªÀÄvÀÄÛ ¸ÀzÀj «µÀAiÀĪÀ£ÀÄß zÀÆgÀªÁt ªÀÄvÀÄÛ DPÁ±ÀªÁtÂAiÀÄ°èAiÀÄÆ ¸ÀºÀ ©vÀÛj¸À®Ä PÉÆÃgÀ¯ÁVzÉ. 

KALABURAGI DISTRICT REPORTED CRIMES

ಜೇವರ್ಗಿ ಪೊಲೀಸ ಠಾಣೆ :-
ಕಳವು ಪ್ರಕರಣ:- ದಿನಾಂಕ 13.02.2016 ರಂದು 11-30 ಗಂಟೆಗೆ ಫಿರ್ಯಾದಿ ಶಶಿಧರ ತಂದೆ ಮಲ್ಲೇಶಪ್ಪ ಬೀಳವಾರ ಸಾ: ಶಾಂತ ನಗರ ಜೇವರ್ಗಿ ತಾ: ಜೇವರಗಿ ಠಾಣೆಗೆ ಹಾಜರಾಗಿ ದಿನಾಂಕ 12.02.2015 ರಂದು 23:45 ಗಂಟೆಯಿಂದ ದಿ 13.02.2016 ರಂದು 01:೦೦ ಗಂಟೆಯ ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತಕಳ್ಳರು ತಮ್ಮ ಮನೆಯ ಬಾಗೀಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ್ದ ನಗದು ಹಣ ಮತ್ತು ಆಭರಣಗಳು ಒಟ್ಟು 2,13,000/- ರೂ ಕಿಮ್ಮತ್ತಿನ ನಗದು ಹಣ ಹಾಗು ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ವಸ್ತುಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ :-
ಕೊಲೆ ಪ್ರಕರಣ: ದಿನಾಂಕ 23.02.2016 ರಂದು 09:30 ಗಂಟೆಗೆ ಫಿರ್ಯಾದಿ ನಿಂಬೆಣ್ಣ ತಂದೆ ಶಿವಶರಣಪ್ಪ ತಳ್ಳೊಳ್ಳಿ  ಗೌನಳ್ಳಿ ಠಾಣೆಗೆ ಹಾಜರಾಗಿ ದಿನಾಂಕ 22.02.2016 ರಂದು ಸಾಯಂಕಾಲ 04:10 ಗಂಟೆಗೆ ಜನಿವಾರ ಸಿಮಾಂತರದ ಹೊಲದಲ್ಲಿದ್ದ ಮನೆಯ ಮುಂದಿನ ಅಂಗಳದಲ್ಲಿ 1) ಸಿದ್ದಪ್ಪ ತಂದೆ ಹಿರೆಗೆಪ್ಪ ಹೊಸಮನಿ 2) ಹಿರೆಗೆಪ್ಪ ತಂದೆ ಬೆಳ್ಳೆಪ್ಪ ಹೊಸಮನಿ3) ನೀಲಮ್ಮ ಗಂಡ ಸಿದ್ದಪ್ಪ ಹೊಸಮನಿ 4) ನಿಂಗಮ್ಮ ಗಂಡ ಹಿರಿಗೆಪ್ಪ ಹೊಸಮನಿ ಸಾ|| ಜನಿವಾರ  ಎಲ್ಲರು ಕೂಡಿಕೊಂಡು ನನ್ನ ಅಣ್ಣನಾದ ಯಲ್ಲಾಲಿಂಗ ತಂದೆ ಶಿವಶರಣಪ್ಪ ತಳ್ಳೋಳ್ಳಿ ಸಾ|| ಗೌನಳ್ಳಿ ಈತನಿಗೆ ಹಳೆಯ ದ್ವೇಷದಿಂದ ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ಕೊಡಲಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದು. ಮಾರಣಾಂತಿಕ ಹಲ್ಲೆಗೋಳಗಾದ ಯಲ್ಲಾಲಿಂಗ ಈತನಿಗೆ ಹೆಚ್ಚಿನ ಉಪಚಾರ ಕುರಿತು ಬೇರೆಗೆ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯ ಮೃತಪಟ್ಟಿರುತ್ತಾನೆ.ಎಂದು ಸಲ್ಲಿಸಿದ ಹೇಳಿಕೆ ಮೇರೆಗೆ ಜೇವರ್ಗಿ ಠಾಣೆಯಲ್ಲಿ ಆರೋಪಿತರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ:  24/02/2016 ರಂದು ಅನಿಲ ತಂದೆ ಅರ್ಜುನ್ ಹದಗಲ ಮು:ಝಳಕಿ(ಕೆ) ತಾ:ಅಳಂದ ಇವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಇತ್ತೀಚಿಗೆ ತಾ.ಪಂ, &  ಜಿ.ಪಂ ಚುನಾವಣೆಯಲ್ಲಿ ಜೆಡಿಯು ಪಕ್ಷದ ನಮ್ಮ ಮಾವನಾದ ಸಿದ್ದರಾಮನವರ ಪರವಾಗಿ ಪ್ರಚಾರ ಮಾಡಿದ್ದು. ನಮ್ಮ ಎದುರಾಳಿದಾರರಾದ ಕಂಠು ರಾಠೋಡ ಮತ್ತು ಅವನ ಸಂಗಡಿಗರು ನಮ್ಮ ಮೇಲೆ ದ್ವೇಷ ಹೊಂದಿರುತ್ತಾರೆ.ನಾಂಕ: 23/02/2016 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಚುನಾವಣೆಯ ಪಲಿತಾಂಶ ತಿಳಿಯಲಿರುವದರಿಂದ ನಾನು ಮತ್ತು ಶಿವಯೋಗಿ ತಳಕೇರಿ, ಸಿದ್ದರಾಮ ಹದಗಲ್, ಗಣಪತಿ ತಳಕೇರಿ, ಕಲ್ಯಾಣಿ ಅಣ್ಣಿಹೊಲ, ಬಸವರಾಜ ಕೋಚಿ, ಪಂಡಿತ ರೇವೂರ, ಈರಪ್ಪ ಕೋಚಿ ಎಲ್ಲರು ಕೂಡಿ ಸ.ಪ.ಪೂ ಕಾಲೇಜ ಆವರಣದ ಎದುರಿಗೆ ನಾವು ಇದ್ದಾಗ ಕಂಠು ರಾಠೋಡ ಸಾ: ಜೀರೊಳ್ಳಿ ತಾಂಡಾ ಮತ್ತು ಅಂಬಾದಾಸ ರಾಠೋಡ ಮು: ಯಳಸಂಗಿ ತಾಂಡಾ, ಮಿಥುನ್ ರಾಠೋಡ, ಪ್ರವೀಣ ರಾಠೋಡ, ಸಂತೋಷ ರಾಠೋಡ, ಮೊಹನ ರಾಠೋಡ ಸಾ: ನಾಯಕ ನಗರ ತಾಂಡಾ ಹಾಗೂ ಇತರರು ಕೂಡ ಬಂದಿದ್ದರು. ನಾನು ಗೇಟಿನ ಹತ್ತಿರ ನಿಂತಿದ್ದಾಗ ಅಂಬಾದಾಸ ಮತ್ತು ಇತರರು ಕೂಡಿ ಬಂದವರೆ ಅವಾಚ್ಯ ಶಬ್ದಗಳಿಂದ ಬಯ್ದು ನನಗೆ ಅಂಬಾದಾಸ, ಮಿಥುನ, ಪ್ರವೀಣ, ಸಂತೊಷ , ಮೋಹನ ರಾಠೋಡ ಎಲ್ಲರೊ ಸೇರಿ ಹೊಡೆದು. ನಿನಗೆ ಇವತ್ತು ಬಿಡುವದಿಲ್ಲ ಅಂತಾ ಹೊಡೆಯುತ್ತಿರುವಾಗ ತಪ್ಪಿಸಿಕೊಂಡು ಓಡಿ ಹೋಗಿದ್ದು. ನಂತರ ಸಾಯಂಕಾಲ 04-00 ಗಂಟೆ ಸುಮಾರಿಗೆ ನಮ್ಮ ಪಕ್ಷ ಜಯಗಳಿಸಿದ್ದರಿಂದ ಎ.ಪಿ.ಎಮ್.ಸಿ. ಹತ್ತಿರದ ಭವಾನಿ ಗುಡಿ ಹತ್ತಿರ ನಾನು ಮತ್ತು ನಮ್ಮ ಮಾವನಾದ ಸಿದ್ದರಾಮ ಹದಗಲ್, ಕಲ್ಯಾಣಿ ಅಣ್ಣಿಹೊಲ, ಗಣಪತಿ ತಳಕೇರಿ, ಎಲ್ಲರೂ ಕೂಡಿ ನಾವು ವಿಜಯೋತ್ಸವ ಆಚರಿಸುತ್ತಿದ್ದಾಗ 1)ಕಂಠು ರಾಠೋಡ, 2)ಅಂಬಾದಾಸ ರಾಠೋಡ, 3)ಮಿಥುನ್ ರಾಠೋಡ, 4)ಪ್ರವೀಣ ರಾಠೋಡ, 5)ಸಂತೋಷ ರಾಠೋಡ, 6)ಮೊಹನ್ ರಾಠೋಡ ಹಾಗು ಇತರರು ಕೂಡಿ ಬಂದವರೆ ಬೋಸಡಿ ಮಕ್ಕಳೆ ಚುನಾವಣೆಯಲ್ಲಿ ಗೆದ್ದಿರಿ ಎಂದು ಸೊಕ್ಕು ಬಂದಿದೆ ನಿಮಗೆ  ಎಂದು ಬೈಯುತ್ತಾ ಜಗಳ ತೆಗೆದು ಮಿಥುನ ರಾಠೋಡನು ಒಂದು ಚೂಪಾದ ಕಲ್ಲಿನಿಂದ ನನ್ನ ಮಾವ ಸಿದ್ದರಾಮನಿಗೆ ಕೊಲೆ ಮಾಡುವ ಉದ್ದೇಶದಿಂದ ತಲೆಯ ಮೇಲೆ ಹೊಡೆದನು. ಆಗ ರಕ್ತ ಸೋರಿ ನಮ್ಮ ಮಾವ ಕೆಳಗಡೆ ಬಿದ್ದರು, ಇತರರು ಕೂಡ ನಮಗೆ ಕೈಯಿಂದ ಹೊಡೆದಿರುತ್ತಾರೆ ನಂತರ ಎಲ್ಲರೂ  ಈ ಮಗ ಸತ್ತ ನಡಿರಿ ಅಂತಾ ಅಲ್ಲಿಂದ ಹೋದರು. ನಮ್ಮ ಮಾವನಿಗೆ ಯಾವುದೊ ಒಂದು ವಾಹನದಲ್ಲಿ ಹಾಕಿಕೊಂಡು ನಾನು ಮತ್ತು ಇತರರು ಕೂಡಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತೇವೆ. ಚುನಾವಣೆ ವಿಷಯದಲ್ಲಿ ನಮ್ಮ ಮೇಲೆ ದ್ವೇಷ ಹೊಂದಿ ನಮ್ಮ ಮಾವ ಸಿದ್ದರಾಮ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ, ಕಲ್ಲಿನಿಂದ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

23 February 2016

Kalaburagi District Reported Crimes

ಬಾಲ್ಯ ವಿವಾಹ ಮಾಡಿದ ಪ್ರಕರಣ :
ಆಳಂದ ಠಾಣೆ : ದಿನಾಂಕ 22/02/2016 ರಂದು ಮದ್ಯಾಹ್ನ 1:45 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ತಂದು ಹಾಜರು ಪಡಿಸಿದರ ಸಾರಾಂಶವೆನೆಂದರೆ ಈ ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಭಂದಿಸಿ ನಾನು ತುಳಸಾಬಾಯಿ ಎಮ್ ಮಾನು ವಯ:58 ವರ್ಷ ಉ:ಪ್ರಭಾರ ಸಿ.ಡಿ.ಪಿ.ಒ ಆಳಂದ ವರದಿ ಸಲ್ಲಿಸುವುದೆನೆಂದರೆ ಶ್ರೀ ರೇವಣಸಿದ್ದಪ್ಪ ಕಲಶೆಟ್ಟಿ ಸಾ: ಶಿವಾಜಿ ನಗರ ಕಲಬುರಗಿ ಇವರ ಮಗಳಾದ ನೀಲಮ್ಮ ಇವಳಿಗೆ 13/05/2011 ರಂದು ಆಳಂದ ತಾಲೂಕಿನ ಕೋತನ ಹಿಪ್ಪರಗಾ ಗ್ರಾಮದ ಶ್ರೀಮಂತ ತಂದೆ ಶಿವಣಪ್ಪ ಕಲಶೆಟ್ಟಿ ವಯ:30 ವರ್ಷ ಇವರೊಂದಿಗೆ ಮದುವೆಯಾಗಿದ್ದು ನೀಲಮ್ಮಳ ಗಂಡ ಶ್ರೀಮಂತ ಆಕೆ ಅತ್ತೆ ಶಾಂತಾಬಾಯಿ ಮಾವ ಶಿವಣಪ್ಪ ಮೈದುನ ವಿರುಪಾಕ್ಷಿ ,ನೆಗೆಣಿ ಸಪ್ನಾ ಗಂಡ ವಿರುಪಾಕ್ಷಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದರಿಂದ ದಿ 13/12/2014 ರಂದು ಸದರಿಯವರ ವಿರುದ್ದ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೆ.ನಂತರ ಶ್ರೀಮಂತನ ತಂದೆ ತಾಯಿ ತಮ್ಮ ಹಾಗೂ ತಮ್ಮನ ಹೆಂಡತಿ ಹಾಗೂ ಶ್ರೀಮಂತ ಇವರುಗಳು ಈ ಒಂದು  ವರ್ಷದ ಹಿಂದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿ ಉಮರ್ಗಾದ ಅಶ್ವಿನಿ ತಂದೆ ಕಾಶಿನಾಥ ಶಾಸ್ತೂರ ವಯ: 14 ವರ್ಷ ಇವರೊಂದಿಗೆ ಶ್ರೀಮಂತ ತಂದೆ ಶಿವಣಪ್ಪ ಕಲಶೆಟ್ಟಿ ಸಾ: ಕೋತನ ಹಿಪ್ಪರಗಾ ರವರ ಸಂಗಡ ಬಾಲ್ಯ ವಿವಾಹ ಮೇಲಿನ ಶ್ರೀಮಂತನ ಸಂಭಂದಿಕರು ಮಾಡಿದ ಬಗ್ಗೆ ಗ್ರಾಮದಲ್ಲಿ ಹೋಗಿ ವಿಚಾರಿಸಲಾಗಿ ಅಶ್ವಿನಿಯೊಂದಿಗೆ ಬಾಲ್ಯವಿವಾಹವಾದ ಬಗ್ಗೆ ಧೃಡ ಪಟ್ಟಿರುತ್ತದೆ. ಕಾರಣ ಶ್ರೀಮಂತ ತಂದೆ ಶಿವಣಪ್ಪ ಇತನು 30 ವರ್ಷ ಮೇಲ್ಪಟ್ಟವನಿದ್ದು ಬಾಲ್ಯ ವಿವಾಹ ಕಾಯ್ದೆ ಉಲ್ಲಂಘನೆ ಮಾಡಿ ಅಶ್ವಿನಿ ವಯ:14 ವರ್ಷ ರವರೊಂದಿಗೆ ಮದುವೆಯಾಗಿದ್ದು ಸದರಿ ಮದುವೆಗೆ ಶ್ರೀಮಂತನ ತಂದೆ ತಾಯಿ ಹಾಗೂ ತಮ್ಮ ರವರು ಅಶ್ವಿನಿ ಅಪ್ರಾಪ್ತ ವಯಸ್ಸಿನ ಬಾಲಕಿಯಿದ್ದರೂ ಕೂಡಾ ಸದರಿಯವಳೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿ ಮದುವೆ ಮಾಡಿದ್ದು ಕಂಡುಬಂದಿರುತ್ತದೆ ಅಂತಾ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಲಾಗಿದೆ. ಅಂತಾ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಿಲಾಗಿರುತ್ತದೆ.
ಕಿರುಕಳ ನೀಡಿದ್ದರಿಂದ ಆತ್ಮ  ಹತ್ಯೆ ಮಾಡಿಕೊಂಡ ಪ್ರಕರಣ :
ಮಾಡಬೂಳ ಪೊಲೀಸ್ ಠಾಣೆ : ದಿನಾಂಕಃ 22/02/2016 ರಂದು 1 ಪಿಎಮಕ್ಕೆ   ಮೃತಳ  ತಾಯಿ ಮಸ್ತಾನಬಿ ಗಂಡ ಸೈಯ್ಯದ ಸಾಬ ಇನಾಮದಾರ ಸಾ: ಸೂಗೂರ [ಕೆ] ತಾ: ಚಿತ್ತಾಪೂರ ಇವರು ಠಾಣೆಗೆ ಹಾಜರಾಗಿ ಪುರಾವಣೆ ಹೇಳಿಕೆ ನೀಡಿದರ  ಸಾರಾಂಶವೆನೆಂದರೆ  ನನ್ನ ಮಗಳು ದಿನಾಂಕ:17/02/2016 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಮಾಡಬೂಳ ಪೊಲೀಸರು   ಆಸ್ಪತ್ರೆಗೆ  ಬಂದು  ಬೇಟ್ಟೆ  ನೀಡಿ ನನ್ನ ಮಗಳಿಗೆ ವಿಚಾರಿಸಿ  ಹೇಳಿಕೆ ನೀಡಿದ್ದನೆಂದರೆ   ತನ್ನ ಗಂಡ ಖದಿರ  ಅತ್ತೆ  ಫರಿದಾಬಿ    ಹಾಗೂ ಭಾವ ಮಹಿಬೂ ಇವರೆಲ್ಲರು  ಮಾನಸಿಕವಾಗಿ ದೈಹಿಕವಾಗಿ  ಕಿರುಕುಳ ಕೂಟ್ಟು ಆವಾಚ್ಯ  ಶಬ್ದಗಳೀಂದ ಬೈದು  ತನ್ನ ಕೈಯಿಂದ  ಹೋಡೆ ಬಡೆ  ಮಾಡಿ  ಜೀವದ ಬೇದರಿಕೆ ಹಾಕಿದ ಪರಿಣಾಮ  ಕಿರುಕುಳ ತಾಳಲಾರೆ ಬೆಸತ್ತು  ತಾಳಲಾರದೆ ಬೆಸತ್ತು ಮನೆಯಲ್ಲಿದ್ದ ಸಿಮೆ ಎಣ್ಣಿ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು  ಮೈಯಲ್ಲಾ ಸುಟ್ಟಿಕೊಂಡಿರುತ್ತೆನೆ  ಸದರಿ   ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಿ ಅಂತಾ ವಗೇರಾ ಹೇಳಿಕೆ ನೀಡಿದ್ದು  ಸದರಿ ಹೇಳಿಕೆ  ಸಾರಾಂಶದ  ಮೇಲಿಂದ  ಈ ಗಾಗಲೇ  ಮಾಡಬೂಳ ಪೋಲಿಸ  ಠಾಣೆಯಲ್ಲಿ  ಪ್ರಕಾರ  ಪ್ರಕರಣ ದಾಖಲಾಗಿದ್ದು ದಿನಾಂಕ 18-02-2016 ನನ್ನ ಮಗಳ ಗರ್ಬದಲ್ಲಿ ಮಗು ಮೃತಪಟ್ಟಿದ್ದು ನನ್ನ ಮಗಳಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 22-02-2016 ರಂದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

22 February 2016

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22-02-2016 ರಂದು ರಾತ್ರಿ 02-50 ಗಂಟೆ ಸುಮಾರಿಗೆ ಮೃತ ಶರಣಪ್ರಸಾದ ಇತನು ಕೆ.ಟಿ.ಎಮ್.  ಡ್ಯೂಕ ಮೋಟಾರ ಸೈಕಲ ಚೆಸ್ಸಿ ನಂ VBKJGJ4AFC259997 ನೇದ್ದನ್ನು ರಾಮ ಮಂದಿರ ರಿಂಗ ರೋಡ ಕಡೆಯಿಂದ ಆರ.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡ ಎಡ ಬಲ ಕಟ್ ಹೊಡೆದು ಯಾತ್ರಿಕ ನಿವಾಸದ ಎದುರು ರೋಡ ಪಕ್ಕದಲ್ಲಿ ನಿಲ್ಲಿಸಿದ ಕಾರ ನಂಬರ ಕೆಎ-32-ಎಮ್-2877 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದು ತೆಲೆಗೆ ಭಾರಿ ಗುಪ್ತ ಪೆಟ್ಟು ಎಡ ಗದ್ದಕ್ಕೆ ರಕ್ತಗಾಯ ಎಡ ಹೊಟ್ಟೆಯ ಮೇಲೆ ರಕ್ತಗಾಯ ಬಲ ಪೆಕ್ಕೆಗೆ ತರಚಿದಗಾಯ ಹೊಟ್ಟೆಯ ಮೇಲೆ ತರಚಿದಗಾಯ ಬಲಗೈ ಮುಂಗೈ ಹತ್ತೀರ ತರಚಿದಗಾಯ ಎಡ ತೊಡೆಗೆ ಭಾರಿ ಗುಪ್ತಪೆಟ್ಟು ಹಾಗೂ ಬಲ ಮೊಳಕಾಲ ಹತ್ತೀರ ತರಚಿದ ಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಮೀನಾಕ್ಷಿ ಗಂಡ ಪರ್ವತರೆಡ್ಡಿ ಭರತನೂರ ಸಾ: ಏಷಿಯನ್ ಗಾರ್ಡನಿಯಾ ಏಷಿಯನ್ ಮಹಲ ಹಿಂದುಗಡೆ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 18/02/2016 ರಂದು  ಗೋದುತಾಯಿ ನಗರ ಹೊಸ ಮದೆರ ತೆರೆಸಾ ಶಾಲೆಯ ಹತ್ತಿರದ ರೈಲ್ವೆಟ್ರಾಕ್ ಪಕ್ಕದ ರಸ್ತೆಯಲ್ಲಿ 5-6 ಜನರು ದರೋಡೆಗೆ ಸಂಚು ರೂಪಿಸುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಶ್ರೀ ಜೇಮ್ಸ್ ಮೆನೆಜಸ್ ಪಿಐ ಅಶೋಕ ನಗರ ಠಾಣೆ ಹಾಗು  ಗುರುಮೂರ್ತಿ ಪಿಸಿ-269, ಜ್ಯೋತಿರ್ಲಿಂಗ್ ಪಿಸಿ-1159 , ಅನೀಸ್ ಪಿಸಿ-12 ಮತ್ತು ಜೀಪ ಡ್ರೈವರ ಎಪಿಸಿ-52  ಮತ್ತು ಪಂಚರೊಂದಿಗೆ ಗೋದುತಾಯಿ ನಗರದ ಹೊಸ ಮದರ ತೆರೆಸಾ ಶಾಲೆಯ ಹತ್ತಿರ ಜೀಪನ್ನು ನಿಲ್ಲಿಸಿ ಮರೆಯಾಗಿ ನೋಡಲು 5-6 ಜನರು ಕೈಯಲ್ಲಿ ಲಾಂಗ, ಚಾಕು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆಗೆ ಸಂಚು ರೂಪಿಸಿರುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ದಾಳಿ ಮಾಡಿ 5 ಜನರನ್ನು ಹಿಡಿದಿದ್ದು ಒಬ್ಬ ತಪ್ಪಿಸಿಕೊಂಡು ರೈಲ್ವೆ ಟ್ರಾಕ ಕಡೆಗೆ ಓಡಿ ಹೋಗಿರುತ್ತಾನೆ. ಸೆರೆ ಸಿಕ್ಕ 5 ಜನರನ್ನು ಒಬ್ಬೋಬರನ್ನಾಗಿ ಹೆಸರು ವಿಳಾಸ ವಿಚಾರಿಸಲು 1] ಪ್ರಶಾಂತ ತಂದೆ ರಜನಿಕಾಂತ ಐಗೊಳೆ ಸಾ: ತಾರಫೈಲ್ 6 ನೇ ಕ್ರಾಸ್ ಕಲಬುರಗಿ  2] ಅರುಣ ತಂದೆ ಬಸವರಾಜ ಕೂಡ್ಯಾಳ ಸಾ: ವಿಜಯ ನಗರ ಬ್ರಹ್ಮಪೂರ ಕಲಬುರಗಿ 3) ಮಾದು @ ಮಾದೇಶ ತಂದೆ ಬಾಬುರಾವ  ಸಾ: ಬಸವನಗರ ಕಲಬುರಗಿ 4)ನಾಗೇಶ ತಂದೆ ಜಿತೇಂದ್ರ ಬೊಧನ ಸಾ: ಬಸವನಗರ ಕಲಬುರಗಿ  5) ರಾಮು ತಂದೆ ಸೂರ್ಯಕಾಂತ ನಾಲವಾರ ಸಾ: ವಡ್ಡರಗಲ್ಲಿ ಬ್ರಹ್ಮಪೂರ ಕಲಬುರಗಿ ನಂತರ ಓಡಿ ಹೊದವನ ಹೆಸರು ಕೇಳಿದಾಗ  ಅಂಬರೀಶ ತಂದೆ ರಾಮಚಂದ್ರ  ಬನಸೊಡೆ  ಸಾ: ಗುಲಾಬವಾಡಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಂದ ಕೃತ್ಯಕ್ಕೆ ಬಳಸಿದ ಕಾರದ ಪುಎಇ ಚೀಟಗಳು, ಲಾಂಗ ಮಚ್ಚು ಮತ್ತು ಚಾಕುಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಆಳಂದ ಠಾಣೆ : ಶ್ರೀ,ದೇವಿಂದ್ರ ತಂದೆ ತುಳಜಾರಾಮ ಲಾಡಂತೆ ಮು|| ಶುಕ್ರವಾಡಿ ತಾ: ಆಳಂದ ರವರು ಗ್ರಾಮ ಪಂಚಾಯತ ಚುನಾವಣೆಯಲ್ಲಿ ನನ್ನ ಹೆಂಡತಿಗೆ ಅಬ್ಯರ್ಥಿಯಾನ್ನಾಗಿ ನಾಮ ಪತ್ರ ಸಲ್ಲಿಸಿರುವ ಪ್ರಯುಕ್ತ ದಿನಾಂಕ 19/02/2016 ರಂದು ಸಾಯಾಂಕಾಲ 8 ಗಂಟೆಗೆ ಬಾಬುರಾವ ತಂದೆ ಕಲ್ಲಪ್ಪ ಮಾಲಿ ಪಾಟೀಲ ಮತ್ತು ಅವರ ಸಂಗಡಿಗರು ಸೇರಿ ನಮ್ಮ ಮನೆಗೆ ಬಂದು ನನು ಹೇಳಿದ ಪಕ್ಷಕ್ಕೆ ಮತ ನೀಡಬೇಕು ಏಂದು ವಿನಂತಿಸಿದ ಮತ್ತು ಈ ಹಿಂದೆ ಗ್ರಾಂ..ಪಂ ಚುನಾವಣೆಯಾಗಲಿಕ್ಕೆ ನೀನೆ ಕಾರಣ ನಿನ್ನ ಹೆಂಡತಿ ನಾಮಪತ್ರ ಸಲ್ಲಿಸದಿದ್ದರೆ ನಾನು ಅವಿರೋದ ಆಯ್ಕೆಯಾಗುತ್ತಿದ್ದ ನಿನ್ನಿಂದ ನನ್ನ ಗೆ 1 ಲಕ್ಷ ರೂಪಾಯಿ ಹಾನಿಯಾಯಿತು ಈ ಸಲ ನೀನು ವಿರೋದಿಸದೆ ನಾವು ಹೇಳಿದ ಪಕ್ಕಕ್ಕೆ ಮತ ನೀಡು ತಪ್ಪಿದರೆ ನಿನ್ನ ಗತಿ ನೆಟ್ಟಗಿರುವಿದಲ್ಲಾ ಎಂದು ಹೆದರಿಸಿದರು. ಅದಕ್ಕೆ ನಾನು ಜೀವ ಭಯದಿಂದ ಒಲ್ಲದ ಮನಸ್ಸಿನಿಂದ ಒಪ್ಪಿದೆ ಮತಹಾಕಲು ತೆಗೆದುಕೊ 1000 ( ಒಂದು ಸಾವಿರ ರೂಪಾಯಿ) ಒತ್ತಾಯಿಸಿದರು ಅದಕ್ಕೆ ನಾನು ಒಪ್ಪಲಿಲ್ಲಾ ನನ್ನ ಮನೆಯಲ್ಲಿ ಬಿಸಾಕಿ ಹೊದರು ಅದರಂತೆ ದಿನಾಂಕ 20/02/2016 ರಂದು ಮತದಾನ ಮಾಡಲಿಕ್ಕೆ 10 ಜನ ಒಟ್ಟಾಗಿ ಹೋಗಿ ಸರದಿಯಲ್ಲಿ ನಿಂತು ಮತದಾನ ಮಾಡಿ ಬರುವಾಗ ರಸ್ತೆ ಪಕ್ಕದಲ್ಲಿ ಶ್ರೀ ಬಾಬುರಾವ ಪಾಟೀಲ ಮತ್ತು ಅವರ ಸಂಗಡಿಗರೆಲ್ಲರೂ ನನ್ನ ಹತ್ತಿರಕ್ಕೆ ಬಂದರು. ನಾವು ಹೇಳಿದ ಚಿನ್ನಗೆ ನೀನು ಮತಹಾಕಿಲ್ಲಾ ಮಗನೆ ಬಹಳ ಸೊಕ್ಕ ಬಂದದಾ ಈ ಹೊಲ್ಯಾ ಸುಳಿಮಗನಿಗೆ ಏಂದು ಶ್ರೀ ಬಾಬುರಾವ ತಂದೆ ಕಲ್ಲಪ್ಪ ಮಾಲಿ ಪಾಟೀಲ ಮು: ಶುಕ್ರವಾಡಿ ಅವರು ಮತ್ತು ಸಂಗಡಿ ಕೆಲವರು ಸೇರಿ ನನಗೂ ಮತ್ತು ನನ್ನ ಹೇಂಡ್ತಿ ಹಾಗು ನನ್ನ ಅಣ್ಣನ ಮತ್ತು ಅಕ್ಕನ ಜೀವ ಭೆದರಿಕೆ ಹಾಕಿ ಮತದಾನ ಮಾಡುವಂತೆ ಒತ್ತಾಯಿಸಿ ಮತದಾನ ಮಾಡಿದಕ್ಕೆ ಹಾಗು ಮತದಾನ ಮಾಡುದಂತೆ ತಡೆಓಡ್ಡಿ ಹೊಡೆಬಡೆ ಮಾಡಿ ಸಾರ್ವಜನಿಕವಾಗಿ ಬಟ್ಟೆಹರಿದು ಅವಮಾನಿಸಿ ಉದ್ದೇಶ ಪೂರಕವಾಗಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ರಾಜಕುಮಾರ ತಂದೆ ಉತ್ತಮ ಕಾಂಬಳೆ ಮು: ಹೆಬಳಿ  ತಾ : ಆಳಂದರವರು ದಿನಾಂಕ 18-02-2016 ರಂದು ಚುನಾವಣೆ ಪ್ರಯುಕ್ತ ಸಾವಳೇಶ್ವರ ಗ್ರಾಮಕ್ಕೆ ಹೋಗಿ ಪ್ರಚಾರ ಮುಗಿಸಿಕೊಂಡು ಬರುವ ಸಂದರ್ಭಧಲ್ಲಿ ಅಂದಾಜು ಸಮಯ ರಾತ್ರಿ 10:30 ಗಂಟೆಗೆ ಪಡಸಾವಳಿಯಿಂದ ಒಂದು ಪರ್ಲಾಂಗ ದೂರದ ಸ್ಥಳದಲ್ಲಿ ಸಾವಳೇಶ್ವರ ದಿಂದ ಪಡಸಾವಳೆ ರಸ್ತೆ ಮದ್ಯದಲ್ಲಿ ರಾಮಚಂದ್ರ ತಂದೆ ಕಲ್ಯಾಣರಾವ ಪಾಟೀಲ ಮತ್ತು ಆಕಾಶ ತಂದೆ ಧರ್ಮರಾಯ ಪಾಟೀಲ, ವೈಜುನಾಥ ತಂದೆ ಸೋಮನಾಥ ಪಾಟೀಲ, ಲಾಯಕ ಅಲಿ ತಂದೆ ಖಾಜಾ ಮುಲ್ಲಿಕ ಇನಾಂದಾರ , ವಿಶ್ವನಾಥ ತಂದೆ ಹಣಮಂತಪ್ಪಾ ಗುಬ್ಬೇಡ, ಪ್ರಭು ತಂದೆ ಅಪ್ಪಾರಾವ ಪೂಜಾರಿ, ಫಿರೋಜ ತಂದೆ ಅಲ್ಲಿಸಾಬ, ರೇವಣಸಿದ್ದ ತಂದೆ ಶಿವಲಿಂಗಪ್ಪಾ ಗುತ್ತೇದಾರ, ಶಿವಕಿರಣ ತಂದೆ ಶ್ರೀಮಂತರಾವ ಪಾಟೀಲ. ಪಂಡಿತ ಖಾನಾಪೂರೆ, ರಾಜಶೇಖರ ಪಾಟೀಲ. ಚಂದ್ರಕಾಂತ ಭಕರೆ , ಮಲ್ಲಿನಾಥ ಭಕರೆ, ಬಸವರಾಜ ಛೌಲ , ಸಿದ್ದಾರಾಮ ಪಾಟೀಲ , ಶರಣಬಸಪ್ಪಾ ವಾಗೆ, ಮಲ್ಲಿನಾಥ ಬಿರಾಧಾರ , ವಿಶ್ವನಾಥ ಜಮಾದಾರ, ಪಂಡಿತ ಜಿಡಗೆ ಹಾಗು ಇನ್ನಿತರು 20-25 ಜನರು ಇವರೆಲ್ಲರೂ ಸಾ: ಪಡಸಾವಳಿ, ಸರಸಂಬಾ. ಗುಳ್ಳೊಳ್ಳಿ, ಮೋಘಾ (ಬಿ) ,ಆಳಂದ ,ಹೆಬಳಿ ಇವರೆಲ್ಲ ಬಿ.ಆರ್‌.ಪಾಟೀಲ ಬೆಂಬಲಿಗರು ರಾಮಚಂದ್ರ ಪಾಟೀಲ ರೊಂದಿಗೆ ಸ್ಕಾರ್ಪಿಯೊ ನಂ ಎಮ್‌‌ಎಚ್‌ 13 ಎಝ 8954 ಹಾಗು ಇನ್ನೊಂದು ಸ್ಕಾಪಿಯೋ ನಂ ಕೆಎ 32 ಎನ್‌‌ 4593 ವಾಹನಗಳು ಹಾಗು ಇನ್ನಿತರ ದ್ವಿ ಚಕ್ರ ವಾಹನಗಳು ರಸ್ತೆಯ ಮದ್ಯೆ ನಿಲ್ಲಿಸಿ ನಾವು ನಮ್ಮವರ ಕ್ರೋಜರ ವಾಹನದಲ್ಲಿ ಹೊಗುವಾಗ ರಾಮಚಂದ್ರ ಪಾಟೀಲನು ಬಂದು ನಮಗೆ ತಡೆದು ಏ ರಂಡಿ ಮಕ್ಕಳೆ ನನ್ನವಿರುದ್ದ ಪ್ರಚಾರ ಮಾಡುತ್ತಿರಿ ಏನೂ ಸೂಳೆ ಮಕ್ಕಳೆ ನಿಮಗೆ ಇವತ್ತು ಖಲ್ಲಾಸ ಮಾಡುತ್ತೇವೆ ನಮ್ಮ ವಾಹನದಲ್ಲಿ ಇದ್ದ ಶ್ರೀಮಂತ ಶಿರೂರೆ ಇವರಿಗೆ ವಾಹನದಿಂದ ಹೊರಗೆ ಎಳೆದು ಎದೆಯ ಮೇಲಿನ ಅಂಗಿಯನ್ನು ಹಿಡಿದು ತಂದಾಗ ಆನಂದರಾಯ ಗಾಯಕವಾಡ, ಇವರು ಬಿಡಿಸಲು ಹೋದಾಗ ಏ ರಂಡಿ ಮಗನೇ ಹೊಲೇಯ ನಿನ್ನದು ಬಹಳ ಆಗಿದೆ ಬೋಸಡಿ ಮಗನೇ ಹೊಲೆ ನೀ ಮಲ್ಲಣ್ಣಾಗ ಬಹಳ ಬೆಂಬಲ ಮಾಡುಗತ್ತಿದ ಇವತ್ತು ನೀ ನಮಗ ಚೋಲೊ ಸಿಕ್ಕಿದಿ ಇವತ್ತು ನಿನಗೆ ಇಲ್ಗಯೇ ಜೀವಂತ ಹುಳುತ್ತೇವೆ ಅಂತಾ ರಾಮಚಂದ್ರ ಪಾಟೀಲ ಮತ್ತು ಅವನ ಸಂಗಡಿಗರು ಎಲ್ಲರೂ ಕೊಲೇಯ ಮಾಡುವ ಉದ್ದೇಶದಿಂದ ಹಲ್ಲೆ ಮಾಡುತ್ತಿದ್ದಾಗ ನಾನು ಹಿಂದಿನ ಮೋಟರ ಸೈಕಲ ಮೇಲಿನಿಂದ ಇಳಿದು ನಮ್ಮ ಆನಂದರಾಯ ಗಾಯಕವಾಡರೊಂದಿಗೆ ಏಕೆ ಜಗಳ ಮಾಡುತ್ತಿರಿ ಅಂತಾ ಕೇಳಿದಾಗ ನೀ ನಮಗೆ ಏನು ಕೆಳತಿಯೋ ಮಗನೇ ರಾಜ ನಿಮ್ಮ ಹೊಲೇ ಬಹಳ ನಡೆದಿದೆ ಸೂಳೆ ಮಕ್ಕಳೆ ನಿಮಗೆ ಮೇಲೆ ಎಷ್ಟು ಹಣ ಕೊಟ್ಟಿನರೋ ಸುಳೆ ಮಕ್ಕಳೆ ಹೊಲೇರ ಅವನ ಹಿಂದ ಏಕ ತಿರಗಾಡುತ್ತಿರಿ ಅಂತಾ ರಾಮಚಂದ್ರ ಪಾಟೀಲ ಮತ್ತು ಅವನ ಸಂಗಡಿಗರು ನನಗೆ ಕೈಯಿಂದ ಹಾಗು ಬಡಿಗೆಯಿಂದ ಬೆನ್ನಿನ ಮೇಲೆ ಮತ್ತು ಮುಖದ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡುತ್ತಿದ್ದಾಗ ಕ್ರೋಜರ ವಾಹನದಲ್ಲಿ ಇದ್ದ ಪ್ರಬಾಕರ ನಾಗೂರೆ, ಶ್ರೀಮಂತ ನಾಗೂರೆ , ದರ್ಮರಾಜ ನಿಂಬರ್ಗಿ ಮತ್ತು ಮೈಹಿಬೂಬ ಗುಂಜೋಟಿ ಬಂದು ಅವರಿಂದ ಬಿಡಿಸಿದರು ಆಗ ರಾಮಚಂದ್ರ ಪಾಟೀಲ ಮತ್ತು ಸಂಗಡಿಗರು ನನ್ನ ದ್ವಿ ಚಕ್ರ ವಾಹನಕ್ಕೆ ಕೆಳಗೆ ಬಿಳಿಸಿ ವಾಹನಕ್ಕೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿ ಹಾನಿ ಮಾಡಿರುತ್ತಾರೆ. ಇವತ್ತು ನಿಮಗೆ ಬಿಟ್ಟಿದೇವೆ ಇನ್ಒಮ್ಮೆ ಸರಿಕ್ಕರೆ ನಿಮಗೆ ಜೀವ ಸಹತಿ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರ್ಗಿ ಠಾಣೆ : ಶ್ರೀ ಅರ್ಜುನ ತಂದೆ ಮರೆಪ್ಪ ಕೋಬಾಳಕರ್‌ ಸಾ : ವಿಧ್ಯಾನಗರ ಜೇವರಗಿ  ದಿನಾಂಕ 20.02.2016 ರಂದು ರಾಸಣಗಿ ಗ್ರಾಮದ ಶ್ರೀ. ವೀರಾಂಜನೇಯ ದೇವರ ದರ್ಶನಕ್ಕೆ ನನ್ನ ಕಾರ್‌ ನಂ ಕೆ.ಎ32ಎಮ್‌9980 ನೇದ್ದು ತೆಗೆದುಕೊಂಡು ಹೋಗಿ ಸದರಿ ಗ್ರಾಮದ ಶ್ರೀ ವೀರಾಂಜನೇಯ ದೇವಸ್ತಾನದ ಮುಂದೆ ನಿಂತಿದ್ದಾಗ 1) ಬಸವರಾಜ ತಂದೆ ಶಿವಪುತ್ರಪ್ಪ ಮೇಳಕುಂದಾ 2) ಶಿವಪುತ್ರ ತಂದೆ ಧರ್ಮರಾಜ ಮೇಳಕುಂದಾ  3) ದೇವಿಂದ್ರ ತಂದೆ ಶಿವಪುತ್ರ ಮೇಳಕುಂದಾ 4) ಶಿವಪುತ್ರ ತಂದೆ ಗೋಲ್ಲಾಳಪ್ಪ ಸಾ : ಎಲ್ಲರು ರಾಸಣಗಿ   ಇವರು ಕೂಡಿಕೊಂಡು ತಮ್ಮ ಟಾಟಾ ಸುಮೋ ವಾಹನ ನಂ ಕೆಎ39ಎಮ್‌524 ನೇದ್ದರಲ್ಲಿ ಬಂದು ನನ್ನ ಕಾರಿಗೆ ಡಿಕ್ಕಿಪಡಿಸಿದರು. ನಾನು ಅವರಿಗೆ ಯಾಕೆ ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಿಯಾ ಅಂತ ಕೇಳಿದ ಕೂಡಲೆ ಆರೋಪಿತರೆಲ್ಲರು ಕೂಡಿಕೊಂಡು ಎಲೆ ಮಾದಿಗ ಸೂಳೆ ಮಗನೆ ನಿನ್ನ ಆಸ್ತಿ ನುಂಗಿದಂತೆ ನಿನಗು ಕೂಡ ನುಂಗುತ್ತೆನೆ ಅಂತ ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕಲ್ಲಪ್ಪ ತಂದೆ ಶಿವಕಾಂತ ಹೂಗಾರ ಸಾ|| ಹಳ್ಯಾಳ ಇವರು ಮೂರು ಜನ ಅಣ್ಣ ತಮ್ಮರಿದ್ದು ಮೊದಲನೆಯವನು ನಾನು, 2 ನೇಯವನು ಮಲ್ಲಪ್ಪ, 3 ನೇಯವನು ಅಶೋಕ ಅಂತಾ ಮೂರು ಜನರು ಅಣ್ಣ ತಮ್ಮರು ಇರುತ್ತೇವೆ. ನಾವು ಮೂರು ಜನರು ಅಫಜಲಪೂರ ಸೀಮಾಂತರದಲ್ಲಿ ಬರುವ ನಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ಒಟ್ಟಾಗಿಯೆ ಇರುತ್ತೇವೆ, ನಮ್ಮಂತೆ ನಮ್ಮ ಹೊಲದ ಪಕ್ಕದಲ್ಲಿ ನಮ್ಮ ಏರಡನೆ ಅಣ್ಣ ತಮ್ಮಕಿಯ ಹಣಮಂತ ತಂದೆ ಜಗದೇವಪ್ಪ ಹೂಗಾರ ಇವರ ಹೊಲವಿದ್ದು, ಅವನು ಸಹ ನಮ್ಮಂತೆ ಹೊಲದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುತ್ತಾನೆ, ಸದರಿ ಹಣಮಂತನಿಗೆ ನಾನು ಈಗ ಕೆಲವು ತಿಂಗಳ ಹಿಂದೆ ಕೈಗಡವಾಗಿ ಹಣ ಕೊಟ್ಟಿರುತ್ತೇನೆ. ನಾನು ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದಾಗ, ಸದರಿ ಹಣಮಂತನು ನನಗೆ ಏನೊ ಸೂಳೆ ಮಗನೆ ಈಗ ನನಗೆ ಹಣ ಕೊಡಲು ಆಗುವುದಿಲ್ಲ ಏನು ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಜಗಳ ಮಾಡುತ್ತಿರುತ್ತಾನೆ. ಆದರು ಸಹ ನಾನು ಪುನ ಪುನ ಅವನಿಗೆ ಹಣ ಕೇಳುತ್ತಿದ್ದರಿಂದ ಸದರಿ ಹಣಮಂತನು ನನಗೆ ಮಗನೆ ನೀನು ಹೀಗೆ ಹಣ ಕೇಳುತ್ತಾ ಇರು ನಿನಗೆ ಒಂದಲ್ಲಾ ಒಂದಿನ ನಿನ್ನ ಜಿವ ಸಹಿತ ಬಿಡುವುದಿಲ್ಲ ಅಂತಾ ಹೇಳಿರುತ್ತಾನೆ. ಹೀಗಿದ್ದು ಇಂದು ದಿನಾಂಕ 21-02-2016 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ಸದರಿ ಹಣಮಂತನು ನಮ್ಮ ಮೇಟಗಿಯ ಮುಂದಿನಿಂದ ತನ್ನ ಹೊಲದ ಕಡೆಗೆ ಹೋಗುತ್ತಿದ್ದನು, ಆಗ ನಾನು ಹಣಮಂತನಿಗೆ ನೀನು ತಗೆದುಕೊಂಡು ಹಣ ಯಾವಾಗ ಕೊಡುತ್ತಿ ಕೊಡು ಅಂತಾ ಕೇಳೀದೆನು, ಅದಕ್ಕೆ ಹಣಮಂತನು ಸಂಜೆ ಕೊಡುತ್ತೇನೆ ಅಂತಾ ಹೇಳಿ ಹೊದನು, ಅದರಂತೆ ರಾತ್ರಿ 9:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಪಕ್ಕದ ಹೊಲದವರಾದ ಪ್ರಭು ರಾಠೋಡ ಹಾಗೂ ಪಂಡಿತ ರಾಠೋಡ ಮೂರು ಜನರು ನಮ್ಮ ಹೊಲದಲ್ಲಿರುವ ಮನೆಯ ಮುಂದೆ ಮಾತಾಡುತ್ತಾ ಕುಳಿತಿದ್ದಾಗ, ನನ್ನ ಜೋತೆಗೆ ಹಣದ ವಿಚಾರವಾಗಿ ಜಗಳ ಮಾಡುತ್ತಿದ್ದ ನಮ್ಮ ಏರಡನೆ ಅಣ್ಣ ತಮ್ಮಕಿಯ ಹಣಮಂತ ತಂದೆ ಜಗದೇವಪ್ಪ ಹೂಗಾರ ಈತನು ನಮ್ಮ ಮೇಟಗಿಯ ಮುಂದೆ ಬಂದು ನನ್ನನ್ನು ಕರೆದನು, ಆಗ ನಾನು ಹಣ ಕೊಡಲು ಕರೆಯುತ್ತಿದ್ದಾನೆ ಅಂತಾ ತಿಳಿದುಕೊಂಡು ನಾನು ಕುಳಿತ ಸ್ಥಳದಿಂದ ಎದ್ದು ಅವನ ಹತ್ತಿರ ಹೋಗಿ ಏನು ಅಂತಾ ವಿಚಾರಿಸುತ್ತಿದ್ದಾಗ, ಹಣಮಂತನು ಕತ್ತಲಲ್ಲಿ ಮಗನೆ ನನಗೆ ಹಣ ಕೇಳುತ್ತಿ, ನೀನು ಜಿವಂತ ಇದ್ದರೆ ಹಣ ಕೇಳಬೇಕಲ್ಲಾ ಅಂತಾ ಅಂದವನೆ ತನ್ನ ಕೈಯಲ್ಲಿದ್ದ ಚಾಕುದಿಂದ ನನ್ನ ಹೊಟ್ಟೆಗೆ ಹೊಡೆದನು, ಆಗ ನಾನು ಕೇಳಗೆ ಬಿದ್ದಾಗ ಹಣಮಂತನು ಅಲ್ಲಿಂದ ಕತ್ತಲಲ್ಲಿ ಓಡಿ ಹೊದನು, ಸದರಿ ಹಣಮಂತನು ನನ್ನ ಹೊಟ್ಟೆಗೆ ಚಾಕುವಿನಿಂದ ತಿವಿದರಿಂದ ನನ್ನ ಹೊಟ್ಟೆಯ ಕರಳುಗಳು ಹೊರಗೆ ಬಂದು ಬಾರಿ ರಕ್ತ ಸ್ರಾವ ಆಗುತ್ತಿತ್ತು, ಆಗ ಅಲ್ಲೆ ಇದ್ದ ಪಂಡಿತ ರಾಠೋಡ, ಪ್ರಭು ರಾಠೋಡ ಹಾಗೂ ಮನೆಯಲ್ಲಿದ್ದ ನನ್ನ ಹೆಂಡತಿ ಶಾಂತಾಬಾಯಿ ಹಾಗೂ ನನ್ನ ತಮ್ಮನ ಹೆಂಡತಿ ರೇಣುಕಾ ಇವರು ಬಂದು ನನಗೆ ನೀರು ಹಾಕಿದರು, ಅಷ್ಟೊತ್ತಿಗೆ ನನ್ನ ತಮ್ಮಂದಿರಾದ ಮಲ್ಲಪ್ಪ ಮತ್ತು ಅಶೋಕ ಇವರು ಬಂದು ನನ್ನನ್ನು ನಮ್ಮ ಮೋಟರ ಸೈಕಲ ಮೇಲೆ ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ, ಸದರಿ ಹಣಮಂತ ತಂದೆ ಜಗದೇವಪ್ಪ ಹೂಗಾರ ಸಾ|| ಹಳ್ಯಾಳ ಈತನಿಗೆ ನಾನು ಹಣ ಕೊಟ್ಟಿದ್ದು, ಸದರಿ ಹಣವನ್ನು ನಾನು ಮರಳಿ ಕೊಡು ಅಂತಾ ಕೇಳಿದಕ್ಕೆ ಹಣಮಂತನು ನನ್ನ ಮೇಲೆ ದ್ವೇಷ ಮಾಡಿಕೊಂಡಿದ್ದು, ನಾನು ಹಣ ಕೊಡು ಅಂತಾ ಮರಳಿ ಮರಳಿ ಕೇಳುತ್ತಿದ್ದರಿಂದ ನನ್ನ ಮೇಲೆ ಸಿಟ್ಟು ಮಾಡಿಕೊಂಡು ನನ್ನನ್ನು ಕೋಲೆ ಮಾಡಬೆಕೆಂಬ ಉದ್ದೇಶದಿಂದ ನನ್ನ ಹೊಟ್ಟೆಗೆ ಹರಿತವಾದ ಚಾಕುವಿನಿಂದ ತಿವಿದು ಬಾರಿ ರಕ್ತಗಾಯ ಪಡಿಸಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ.ತುಕಾರಾಮ ತಂದೆ ದತ್ತು ಜಮಾದಾರ ಸಾ:ಶುಕ್ರವಾಡಿ ಇವರು ದಿನಾಂಕ 20/02/2016 ರಂದು ತಾಲ್ಲೂಕ , ಜಿಲ್ಲಾ ಪಂಚಾಯತಿ ಪ್ರಯುಕ್ತವಾಗಿ ನಾನು ಮದ್ಯಾಹ್ನ 3:30 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಭೂತ ನಂ 200 ನೇದ್ದರ ಬೌಂಡರಿ ಹೊರಗಡೆ ಇದ್ದಾಗ ಕಾಂಗ್ರಸ್‌ ಪಕ್ಷದ ಕಾರ್ಯಕರ್ತನಾದ ತುಳಜಾರಾಮ ಲಾಡಂತೆ ಇತನು ಓಟ ಹಾಕಲು ಒಳಗಡೆ ಹೊಗುವವರಿಗೆ ಕಾಂಗ್ರಸ್‌ ಪಕ್ಷದ ಕೈ ಗುರುತಿಗೆ ಓಟ ಹಾಕ್ರಿ ಅಂತಾ ಅನ್ನುತ್ತಿದ್ದಾಗ ಅದಕ್ಕೆ ನಾನು ಇಲ್ಲಿ ಯಾಕೆ ಅದಕ್ಕೆ ಇದಕ್ಕೆ ಹಾಕು ಅಂತಾ ಯ್ಯಾಕೆ ಹೆಳತಿ ಅಂತಾ ಅಂದಿದಕ್ಕೆ 1) ದೇವಿಂದ್ರಪ್ಪ ತಂದೆ ತುಳಜಾರಾಮ ಲಾಡಂತೆ 2) ತುಳಜಾರಾಮ ತಂದೆ ವಿಠಲ ಲಾಡಂತೆ 3) ಕುಪೇಂದ್ರ ತಂದೆ ವಿಠಲ ಲಾಡಂತೆ 4) ಶಾಂತಪ್ಪ ತಂದೆ ಸಿದ್ದಪ್ಪ ಹಾರಕೂಡೆ 5) ಉಮಾಕಾಂತ ತಂದೆ ವಿಠಲ ಲಾಡಂತೆ 6) ಬಸವರಾಜ ತಂದೆ ದೂಳಪ್ಪ ಹಾರಕೂಡೆ 7) ಪ್ರಲಾದ ತಂದೆ ತುಳಜಾರಾಮ ಲಾಡಂತೆ ಎಲ್ಲರೂ ಅಕ್ರಮ ಕೂಟ ಮಾಡಿಕೊಂಡು ಬಂದು ನಮಗೆ ಬೇಕಾದವರಿಗೆ ಚಿನ್ನೆ ತೋರಿಸಿ ಹಾಕಲು ಹೇಳುತ್ತಿ ನಿನು ಯ್ಯಾಕೆ ಬೇಡ ಅಂತಿ ರಂಡಿ ಮಗನೇ ಅಂತಾ ಬೈದು ಕುಪೇಂದ್ರ ಮತ್ತು ಶಾಂತಪ್ಪ ಒತ್ತಿ ಹಿಡಿದಾಗ ದೇವಿಂದ್ರ ಲಾಡಂತೆ ಇತನು ಕಲ್ಲನಿಂದ ತಲೆಯ ಹಿಂದುಗಡೆ ಹೊಡೆದಾಗ ಭಾರಿ ರಕ್ತಗಾಯವಾಗಿ ನಾನು ಕೆಳಗಡೆ ಬಿದ್ದಾಗ ತುಳಜಾರಾಮ , ಉಮಾಕಾಂತ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ಸೂರ್ಯಕಾಂತ ರಂಜೇರಿ ಇತನು ಬಿಡಿಸಲು ಬಂದಾಗ ಬಸವರಾಜ ಮತ್ತು ಪ್ರಲಾದ ಇತನು ಕಟ್ಟಿಗೆ ತೆಗೆದುಕೊಂಡು ಸೂರ್ಯಕಾಂತನಿಗೆ ತೆಲೆಗೆ ಹೊಡೆದು ರಕ್ತಗಾಯಗೊಳಿಸಿದಾಗ ಅಲ್ಲಿಯೇ ಇದ್ದ ಜೈರಾಜ ಮಾನೆ ಮತ್ತು ಮಸಣಪ್ಪಾ ಪಾಟೀಲ ರವರು ಬಂದು ಬಿಡಿಸುವಾಗ ಮಕ್ಕಳೆ ಇವತ್ತು ಉಳಿದಿರಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ವಿಶ್ವನಾಥ ತಂದೆ ಹಣಮಂತ ಗುಬ್ಬೆವಾಡ ಮು: ಸರಸಂಬಾ ತಾ : ಆಳಂದ ಇವರು ದಿನಾಂಕ: 18/02/2016 ರಂದು ಸಾಯಂಕಾಲ 08 ಗಂಟೆಗೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕ ಪಂಚಾಯತಿಯ ಚುನಾವಣೆ ನಿಮಿತ್ಯ ಪೊಲೀಂಗ್ ಎಜೆಂಟ್ ಮಾಡುವ ಕುರಿತು ಚಿಂಚೋಳ್ಳಿ (ಬಿ) ಗ್ರಾಮಕ್ಕೆ ನಾನು ಹಾಗೂ ಆರ್.ಕೆ.ಪಾಟೀಲ, ರಮೇಶ ಪಾಟೀಲ ಹೊದಲೂರ, ವೈಜನಾಥ ಪಾಟೀಲ ಪಡಸಾವಳಗಿ, ಲಾಯಕ ಪಟೇಲ್ ಹೆಬಳಿ ಹಾಗೂ ಇನ್ನೀತರರು ಕೂಡಿ ಹೋಗಿ ಅಲ್ಲಿ ಪೋಲಿಂಗ್ ಎಜೆಂಟ್ ಮಾಡುವ ಬಗ್ಗೆ ಮಾತಾಡಿ ವಾಪಸ ಸರಸಂಬಾಕ್ಕೆ ಬರುತ್ತಿರುವಾಗ ಪಡಸಾವಳಗಿ ಗ್ರಾಮದಲ್ಲಿ ಕೂಡಾ ನಮ್ಮ ಕಾರ್ಯಕರ್ತರಿಗೆ ಚುನಾವಣೆ ವಿಷಯದಲ್ಲಿ ಮಾತಾಡಿ ಹೋಗುವಾಗ ದಾರಿಯಲ್ಲಿ ಅಂದರೆ ಪಡಸಾವಳಗಿ ಗ್ರಾಮ ದಾಟಿ 1 ಫರ್ಲಾಂಗ್ ಅಂತರದಲ್ಲಿ ನಾವು ಹೋಗುವಾಗ ಹಿಂದಿನಿಂದ ಬಹಳ ಸೈಕಲ ಮೋಟರ್ ಗಳು ಮತ್ತು ಎರಡು ಜೀಪಗಳು ನಮ್ಮ ಹಿಂದುಗಡೆಯಿಂದ ಬರುವುದು ಕಂಡು ನಮ್ಮ ಜೀಪ ಡ್ರೈವರ ಸ್ವಾಮಿ ಸೈಡ ಕೊಡುತ್ತಿರುವಾಗ ಯ್ಯಾರೊ ಒಬ್ಬರು ಆರ್‌.ಕೆ ಪಾಟೀಲ ಇದ್ದರೆ ಅವನಿಗೆ ಖತಮ ಮಾಡ್ರಿ ಅಂತಾ ಅನ್ನುವುದು ಕೇಳಿಸಿತು ಆಗ ನಾನು ಆರ್‌.ಕೆ ಪಾಟೀಲರಿಗೆ ಗಾಡಿಯಿಂದ ಇಳೀದು ಓಡ್ರಿ ಅಂತಾ ಹೇಳಿದೆನು.ಅವರು ಗಾಡಿಯಿಂದ ಇಳಿದು ಅಡವಿಯಲ್ಲಿ ಓಡಿದರು. ನಾನು ಕೂಡಾ ಓಡಬೇಕೆನ್ನುವಷ್ಟರಲ್ಲಿ ನಮಗೆ ಕಲ್ಲಿನಿಂದ ಹೊಡೆಯುತ್ತಿದ್ದರು. ಕಲ್ಲುಗಳು ನಮ್ಮ ಸ್ಕಾರ್ಪಿಯೊ ಜೀಪ ನಂ ಎಮ್‌ಎಚ್‌ 13 ಎಝ್‌ 8954 ದ ಸೈಡ ಗ್ಲಾಸ ಒಡೆದು ಹಾನಿಗೊಂಡಿದ್ದು ಅಲ್ಲದೆ ಬಾಗಿಲು ಗ್ಲಾಸಗಳು ಕೂಡಾ ಹಾನಿಗೊಂಡಿದ್ದು ಅಲ್ಲದೆ ಎದುರಿನ ಗ್ಲಾಸ ಕೂಡಾ ಹಾನಿಗೊಂಡಿರುತ್ತದೆ. ನನ್ನ ಎಡಗೈಗೆ ಕಲ್ಲಿನ ಎಟು ಮುಂಗೈ ಮೇಲ್ಭಾಗಕ್ಕೆ ಕಲ್ಲಿನ ಎಟಿನಿಂದ ಭಾರಿ ಗಾಯವಾಗಿರುತ್ತದೆ. ಅಲ್ಲದೇ ನಮಗೆ ಹೊಡೆದವರನ್ನು ಗುರುತಿಸಲಾಗಿ 1) ಮಲ್ಲಣ್ಣಾ .ಡಿ.ನಾಗೂರೆ, 2)ಶ್ರೀಮಂತ ಎ ಬೆಳಮ 3) ಪ್ರಭಾಕರ ನಾಗೂರೆ 4) ಶ್ರೀಮಂತ ನಾಗೂರೆ 5) ಪ್ರಭಾಕರ ಗುತ್ತೇದಾರ ಅಲ್ಲದೇ 6) ಧರ್ಮರಾಜ ನಿಂಬರ್ಗಿ 7) ಸಂಜು ಶೇರಿಕಾರ 8) ಚಿದಾನಂದ ಸ್ವಾಮಿ 9) ಮೈಬೂಬ ಗುಂಜೊಟಿ ಸಾ: ಪಡಸಾವಳಗಿ ಇದ್ದು ಅವರನ್ನು ಜೀಪಿನ ಬೆಳಕಿನಲ್ಲಿ ಗುರ್ತಿಸದಲ್ಲದೇ ನಮ್ಮೊಂದಿಗೆ ಇದ್ದ ವೈಜುನಾಥ ಪಾಟೀಲ ಮತ್ತು ಲಾಯಕ ಪಟೇಲ ಹೆಬಳಿಯವರು ಉಳಿದವರಾದ ಮಲ್ಲಿನಾಥ ಪೋತೆ , ರಾಮಣ್ಣಾ ಜಾದವ , ಬಸವರಾಜ ತಂದೆ ವಿಠಲ ಜಮಾದಾರ, ಬುಜಿಂಗ ಸರಸಂಬಾ ಹಾಗು ಹೆಬಳಿ ಗ್ರಾಮದ ಶಪೀಕ ರಪಿಯೊದ್ದಿನ್‌ , ಕಲಿಪ ಪಟೆಲ, ಶಪೀಕ ಖಾಜಾಸಾಬ , ಇಸಾಕ ಅಬ್ಬಾಸ ಅಲಿ, ಮೈಬೂಬ ದಸ್ತಗಿರಿ ಶೇಖ , ಮೈಬೂಬ ಖಯಂ ಪಟೆಲ , ಅಲ್ಲಾವುದ್ದಿನ್‌ ಇಬ್ರಾಹಿಂ ಶೇಖ ಅಂತಾ ಹೆಸರು ಗುರ್ತಿಸಿರುತ್ತಾರೆ.  ಇನ್ನು ಕೆಲವು ಜನರು ಇದ್ದು ಅವರನ್ನು ನೋಡಿದರೆ ಗುರ್ತಿಸುತ್ತೇನೆ. ನಮ್ಮ ಮೇಲೆ ಅಲ್ಲೆ ಮಾಡಲು ಬಂದ ಕ್ರೋಜರ ಜೀಪ ನಂ ಕೆಎ 32 ಎನ್‌ 3198 ಇದ್ದುದಲ್ಲದೇ ಕೆಂಪು ಬಣ್ಣದ ಸೈಕಲ ಮೋಟರ ಎಮ್‌ಎಚ್‌ 14 ಎ 2285 ಮತ್ತು ಮೋಟರ ಸೈಕಲ ಕೆಎ 32 ಎಸ್‌‌ 4416 ಗಾಡಿ ಅಂದರೆ ಮೋಟರ ಸೈಕಲದವರು ತಮ್ಮ ವಾಹನ ನಿಲ್ಲಿಸಿ ಕಲ್ಲನಿಂದ ಹೊಡೆದು ಗಾಯಗೊಳಿಸಿದಲ್ಲದೇ ನಮ್ಮ ಸ್ಕಾಪಿರ್ಯೊ ಜೀಪ ಹಾನಿಗೊಳಿಸಿದ್ದು ಅದೆ . ಜೀಪಗೆ ಹಾನಿ ಸುಮಾರು 30,000/- ರೂಪಾಯಿ ಆಗಬಹುದು ಮಲ್ಕಣ್ಣಾ ನಾಗೂರೆ ರವರು ಆರ್‌.ಕೆ.ಪಾಟೀಲರಿಗೆ ಮುಗಿಸಿ ಬಿಡಬೇಕೆಂದರೆ ತಪ್ಪಿಸಿಕೊಂಡು ಹೋಗಿದ್ದಾನೆ ನೋಡಾಮಿ ಅಂತಾ ಅನ್ನುತ್ತಿದ್ದನು. ಮುಂದೆ ಹಿಂದೆನಿಂದ ಸ್ಕಾರ್ಪಿಯೊ ನಂ ಕೆಎ 32 ಎನ್‌ 4593 ಬುರುವುದನ್ನು ನೋಡಿ ಆರೋಪಿತರೆಲ್ಲರೂ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀ ಶಂಕರ ತಂದೆ ಛತ್ರಪತಿ ಗಡಾಳೆ ಸಾ|| ಮುಧೋಳ ಇವರು ಮುಧೋಳ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಈಗ ಸುಮಾರು 10 ವರ್ಷಗಳ ಹಿಂದೆ ದೇವಸ್ಥಾನದ ಕಮೀಟಿಯನ್ನು ರಚನೆಮಾಡಿದ್ದು ಅವಾಗಿನಿಂದ ನಾನು ಸದರಿ ಕಮಿಟಿಯ ಅಧ್ಯಕ್ಷನಾಗಿ ಕೆಲಸಮಾಡುತ್ತಿದ್ದೆನೆ. ನಮ್ಮ ಮನೆಯು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದು ನಿನ್ನೆ ದಿನಾಂಕ 17-02-2016 ರಂದು ರಾತ್ರಿ 10-30 ಗಂಟೆಯ ವರೆಗೆ ದೇವಸ್ಥಾನದಲ್ಲಿದ್ದು ನಂತರ ನಾನು ನಮ್ಮ ಮನೆಗೆ ಹೋಗಿ ಊಟಮಾಡಿ ಮಲಗಿಕೊಂಡಿದ್ದು ದಿನಾಂಕ 18-02-2016 ರಂದು ಬೆಳಗ್ಗೆ 5-30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ನಮ್ಮ ಊರಿನ ನಾಗನಾಥ ತಂದೆ ಹಣಮಂತ ಚಿಕಣಿ ಇವರು ನಮ್ಮ ಮನೆಗೆ ಬಂದು ನನಗೆ ಎಬ್ಬಿಸಿ ಹೇಳಿದ್ದೆನೆಂದರೆ ನಾನು ಎಂದಿನಂತೆ ದೇವಸ್ಥಾನಕ್ಕೆ ಪೂಜೆಮಾಡಲು ಬಂದು ದೇವಸ್ಥಾನದ ಓಳಗೆ ಹೋಗಿ ನೋಡಲಾಗಿ ದೇವಸ್ಥಾನದ ಹೊರಗಿನ ಬಾಗಿಲಿಗೆ ಹಾಕಿದ ಕೊಂಡಿಯನ್ನು ಮುರಿದು ಬಾಗಿಲು ತೆರೆದಿದ್ದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಒಳಹೋಗಿ ಒಳಗಡೆ ಇರುವ ಒಂಬತ್ತು ಹೆಡೆಯ ಹಾವಿನ ಮೂರ್ತಿಯೋಂದಿಗಿರುವ ಪಂಚಲೋಹದ ರಾಮಲಿಂಗೇಶ್ವರ ದೇವರ ಮೂರ್ತಿ ಕಾಣಲಿಲ್ಲಾ ನಂತರ ಒಳಗಡೆ ಇಟ್ಟಿರಬಹುದು ಅಂತಾ ಒಳಗೆಲ್ಲಾ ಹೋಗಿ ನೋಡಲಾಗಿ ಎಲ್ಲಿಯೂ ಕಂಡಿರುವದಿಲ್ಲಾ ಅದಕ್ಕೆ ನಾನು ಗಾಬರಿಗೊಂಡು ನಿಮ್ಮ ಹತ್ತಿರ ಬಂದಿರುತ್ತೆನೆ ಅಂತಾ ತಿಳಿಸಿದನು. ನಂತರ ನಾನು ದೇವಸ್ಥಾನಕ್ಕೆ ಹೋಗಿ ನೋಡಲಾಗಿ ದೇವಸ್ಥಾನದ ಹೊರಗಿನ ಬಾಗಿಲಿಗೆ ಹಾಕಿದ ಕೊಂಡಿಯನ್ನು ಮುರಿದು ಬಾಗಿಲು ತೆರೆದಿದ್ದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದಿದ್ದು ಕಂಡುಬಂದಿದ್ದು ನಾನು ಒಳಹೋಗಿ ನೋಡಲಾಗಿ ಒಂಬತ್ತು ಹೆಡೆಯ ಹಾವಿನ ಮೂರ್ತಿಯೋಂದಿಗಿರುವ ಪಂಚಲೋಹದ ರಾಮಲಿಂಗೇಶ್ವರ ದೇವರ ಮೂರ್ತಿ ಸುಮಾರು 30 ಕೆಜಿ ತೂಕದ ಅಂದಾಜು ಕಿಮ್ಮತ್ತು ಸುಮಾರು 50,000 ರೂಪಾಯಿ ಕಿಮ್ಮತ್ತಿನ ದೇವರ ಮೂರ್ತಿ ಕಳುವಾಗಿದ್ದು ಕಂಡು ಬಂದಿರುತ್ತದೆ. ನಂತರ ನಾನು ಸದರಿ ವಿಷಯವನ್ನು ನಮ್ಮ ಕಮೀಟಿಯ ಇತರ ಸದಸ್ಯರಿಗೆ ತಿಳಿಸಿದ್ದು ಅವರು ದೇವಸ್ಥಾನಕ್ಕೆ ಬಂದು  ನಾವೆಲ್ಲರೂ ಸೇರಿ ಈ ಬಗ್ಗೆ ಅಲ್ಲಿದ್ದ ದೇವಸ್ಥಾನದ ಪೂಜಾರಿಯಾದ ದೊಡ್ಡ ನರಸಿಂಹಲು ಪೂಜಾರಿ ಯವರಿಗೆ ವಿಚಾರಿಸಲು ನಾನು ರಾತ್ರಿ 2-00 ಗಂಟೆಯ ಸುಮಾರಿಗೆ ಏಕಿ ಮಾಡಲು ಎದ್ದಾಗ ಪೊಲೀಸರು ಗಸ್ತಿನಲ್ಲಿ ಬಂದಿದ್ದು ಈ ಸಮಯದಲ್ಲಿ ಯಾವುದೇ ಕಳ್ಳತನವಾಗಿರುವದಿಲ್ಲಾ ಅಂತಾ ತಿಳಿಸಿದನು. ಕಾರಣ ಇಂದು ದಿನಾಂಕ 18-02-2016 ರಂದು ರಾತ್ರಿ 2-00 ಗಂಟೆಯಿಂದ ದಿನಾಂಕ 18-02-2016 ರ ಬೆಳಗ್ಗಿನ ಜಾವ 5-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಹೊರಗಿನ ಬಾಗಿಲಿಗೆ ಹಾಕಿದ ಕೊಂಡಿಯನ್ನು ಮುರಿದು ಬಾಗಿಲು ತೆರೆದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಒಳಗಡೆ ಇದ್ದ ಸುಮಾರು 30 ಕೆಜಿ ತೂಕದ ಅಂದಾಜು ಸುಮಾರು 50,000 ರೂಪಾಯಿ ಕಿಮ್ಮತ್ತಿನ ದೇವರ ಮೂರ್ತಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 February 2016

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಾಪುಗೌಡ ತಂದೆ ಬಸಪ್ಪಗೌಡ ಸದನಾಪೂರ ಸಾ:ಶಿವಪೂರ ರವರು. ನನ್ನ ಎರಡನೇ ಮಗಳಾದ ಜಯಶ್ರೀ @ ಜಯಲಕ್ಷ್ಮಿ  ವಯಸ್ಸು 30 ವರ್ಷ ಇವಳಿಗೆ ಇಗ ಸುಮಾರು 7-8 ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಮಲ್ಲಣ್ಣಗೌಡ ಪಾಟೀಲ್ ಎಂಬುವವರ ಎರಡನೇಯ ಮಗನಾದ ಚೆನ್ನಪ್ಪಗೌಡ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮ್ಮ ಅಳಿಯನ ಅಣ್ಣ ಸಂಗಣ್ಣಗೌಡ ಅಂತಾ ಇರುತ್ತಾನೆ. ಮಾಡಬೂಳ ಸೀಮೆಯಲ್ಲಿ ಇರುವ ಅವರ ಹಿರಿಯರ ಆಸ್ತಿ ವಿಷಯಕ್ಕೆ ಸಂಬಂದಿಸಿದಂತೆ ನಮ್ಮ ಅಳಿಯ ಚೆನ್ನಪ್ಪಗೌಡ ಮತ್ತು ಅವರ ಅಣ್ಣ ಸಂಗಣ್ಣಗೌಡ ಇವರ ಮದ್ಯ ಆಗಾಗ ತಂಟೆ-ತಕರಾರು ಆಗುತ್ತಾ ಬಂದು ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯವು ನೆಡೆದು ನನ್ನ ಅಳಿಯ ಚೆನ್ನಪ್ಪಗೌಡ  ಮತ್ತು ಮಗಳಾದ ಜಯಶ್ರೀಯಂತೆ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನ್ಯಾಯಾಲಯದ ತೀರ್ಪು ಆದಾಗಿನಿಂದ ನನ್ನ ಆಳಿಯ ತಮ್ಮ ಊರಾದ ಮಾಡಬಾಳ ಗ್ರಾಮಕ್ಕೆ ಹೋದಾಗ ಅವನ ಅಣ್ಣ ಸಂಗಣ್ಣಗೌಡ, ತಾಯಿ ಕಸ್ತೂರಿಬಾಯಿ, ತಾಯಿಯ ತಮ್ಮನಾದ ಶಂಕರಗೌಡ ಸಾ|| ಬನ್ನಟ್ಟಿ ಪಿ.ಎ. ಹಾಗು ಸಂಗಣ್ಣಗೌಡನ ಮೂರನೇಯ ಹೆಂಡತಿ ಅವಳ ಹೆಸರು ಗೊತ್ತಿಲ್ಲ ಹಿಗೇಲ್ಲರೂ ಕೂಡಿಕೊಂಡು ನನ್ನ ಅಳಿಯನಿಗೆ ನಿನ್ನ ಹೆಂಡತಿಯಾದ ಜಯಶ್ರೀಗೆ ಕೊಲೆ ಮಾಡಿ ಬಾ ನಿನ್ನ ಹೊಲ, ಮನೆ ಕೊರ್ಟಿನ ಆದೇಶದಂತೆ ಕೊಡುತ್ತೆವೆಅಂತಾ ಹೇಳಿದ ವಿಷಯ ನನ್ನ ಅಳಿಯ ನನ್ನ ಮಗಳೀಗೆ ಹೇಳಿದ್ದು ಅದನ್ನು ನನ್ನ ಮಗಳು ನನಗೂ, ನನ್ನ ಹೆಂಡತಿಗೂ ತಿಳಿಸಿದಳು. ನಾನು, ನನ್ನ ಹೆಂಡತಿ ಇಬ್ಬರೂ ನನ್ನ ಅಳಿಯ, ಮಗಳೀಗೆ ನೀವಿಬ್ಬರೂ ಚೆನ್ನಾಗಿ ಇರಿ ಇಂದಲ್ಲ ನಾಳೆ ಕೊರ್ಟಿನ ಆದೇಶದಂತೆ ಹೊಲವು ನಿಮಗೆ ಬರುತ್ತದೆ ಅಂತಾ ಸಮಾಧಾನ ಪಡಿಸಿದೆವು. ಅವರಿಗೆ ಇಗ 3 ವರ್ಷದ ದೇವಿಕಾ ಅಂತಾ ಮಗಳಿರುತ್ತಾಳೆ. ನಮ್ಮ ಅಳಿಯ ಊರಿಗೆ ಹೋಗಿ ಬಂದಾಗಿನಿಂದ ನನ್ನ ಮಗಳಿಗೆ  ಹೊಡೆಯುವದು, ಬಡೆಯುವದು ಮಾಡುತ್ತಿದ್ದನು. ಅವರಿಬ್ಬರೂ ಗಂಡ-ಹೆಂಡಿರು ಎಂಬ ಭಾವನೆಯಿಂದ ಸುಮ್ಮನ್ನಿದ್ದೆವು. ದಿನಾಂಕ 14-02-2016 ರಂದು ರಾತ್ರಿ 9 ಗಂಟೆಗೆ ನಾನು ನನ್ನ ಹೆಂಡತಿಯೊಂದಿಗೆ ಮನೆಯಲ್ಲಿದ್ದಾಗ ನನ್ನ ಮಗಳಾದ ಜಯಶ್ರೀ ಮತ್ತು ಅಳಿಯ ಚೆನ್ನಪ್ಪಗೌಡ ಇಬ್ಬರೂ ಜಗಳವಾಡುವ ಸಪ್ಪಳ ಕೇಳಿ ಅವರು ಯಾವಾಗಲೂ ಇದೆ ರೀತಿ ಜಗಳ ಮಾಡುತ್ತಾರೆ ಅಂತಾ ನಾವು ನಮ್ಮ ಮನೆಯಲ್ಲಿ ಮಲಗಿಕೊಂಡೆವು. ದಿನಾಲು ನನ್ನ ಮಗಳಾದ ಜಯಶ್ರೀ ಇವಳು ಬೇಳಿಗ್ಗೆ ನಮ್ಮ ಮನೆಗೆ ಬರುವಳು ಯಾಕೋ ಬಂದಿಲ್ಲಾ ಅಂತಾ ನಾನು ನನ್ನ ಹೆಂಡತಿ ಸರಸ್ವತಿ ಇಬ್ಬರು ನನ್ನ ಮಗಳು ವಾಸಿಸುವ ಮನೆಯ ಮುಂದೆ ಬಂದು ನನ್ನ ಮಗಳು, ಅಳಿಯನಿಗೆ ಕೂಗಿದರೆ ಬಾಗಿಲು ತೆರೆದಿರುವದಿಲ್ಲಾ ಆಗ ಓಣಿಯ ಜನರು ಸಹ ಬಂದಿದ್ದರು. ನಾವು ಅವರು ಒಳಕೊಂಡಿ ಹಾಕಿಕೊಂಡಿದ್ದರಿಂದ ತಟ್ಟೆಗೆ ಒದ್ದು ತಟ್ಟೆಯ ಒಳಕೊಂಡಿ ಹಾರಿದ್ದರಿಂದ  ಒಳಗೆ ಹೋಗಿ ನೊಡಲಾಗಿ ಮನೆಯ ಪತ್ರಾದ ಕಬ್ಬಿಣದ ಅಡ್ಡಿಗೆ ಇಬ್ಬರು ಹಗ್ಗದಿಂದ ನೇಣು ಹಾಕಿಕೊಂಡಿದ್ದು ನೋಡಿದೇವು. ನನ್ನ ಮಗಳ ಮುಖಕ್ಕೆ, ಎರಡು ಮೊಳಕೈಗೆ ಗಾಯಾವಾಗಿದ್ದು ಬಾಯಿಯಿಂದ ರಕ್ತ ಸೋರಿದ್ದು ಇರುತ್ತದೆ. ನನ್ನ ಮಗಳಿಗೆ ನನ್ನ ಅಳಿಯನಾದ ಚೆನ್ನಪ್ಪಗೌಡ ಇತನು. ತನ್ನ ಅಣ್ಣ ಸಂಗಣ್ಣಗೌಡ, ತಾಯಿ ಕಸ್ತೂರಿಬಾಯಿ, ತಾಯಿಯ ತಮ್ಮನಾದ ಶಂಕ್ರಗೌಡ ಬನ್ನಟ್ಟಿ, ಸಂಗನಗೌಡನ 3 ನೇಯ ಹೆಂಡತಿ ಹೀಗೆಲ್ಲರ ಪ್ರಚೋದನೆಯ ಮೇರೆಗೆ ನನ್ನ ಮಗಳನ್ನು ಅಳಿಯ ಚೆನ್ನಪ್ಪಗೌಡ ಇತನು ಕೊಲೆ ಮಾಡಿ ಕೊಲೆ ಮಾಡಿದ ವಿಷಯವನ್ನು ಮರೆಮಾಚುವ ಉದ್ದೇಶದಿಂದ ನನ್ನ ಮಗಳಿಗೆ ಹಗ್ಗದಿಂದ ನೇಣು ಹಾಕಿ ಮೃತಪಟ್ಟ ನಂತರ ತಾನು ಅದೆ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಠಲರಾವ ತಂದೆ ದಿ:ಭಗವಾನರಾವ ಚಿಂಚೋಳಿಕರ ಸಾ|| ಮ.ನಂ. 11-862/4/2ಸಿ ಶಾಂತಿ ನಗರ ಎಂ.ಎಸ್.ಕೆ. ಮಿಲ್ ರೋಡ ಕಲಬುರಗಿ ಇವರ ಮಗನಾದ ವೆಂಕಟೇಶ ಈತನು ಎಂ.ಎ. ವ್ಯಾಸಂಗ ಮುಗಿಸಿದ್ದು, ಸದ್ಯ ಮನೆಯಲ್ಲೇ ಇರುತ್ತಾನೆ. ನಮ್ಮ ಮಗನು ಈ ಮೊದಲು 15-20 ದಿನಗಳ ಹಿಂದೆ ಕೆಲಸಗೊಸ್ಕರ ಹೈದ್ರಾಬಾದಗೆ ಹೋಗಿದ್ದು, ಕೆಲಸ ಸಿಗದ ಕಾರಣ ಮತ್ತೆ ಮರಳಿ ಕಲಬುರಗಿಗೆ ಬಂದಿದ್ದು ಇರುತ್ತದೆ. ನಮ್ಮ ಮಗನು ತನಗೆ ಕೆಲಸ ಸಿಕ್ಕಿರುವುದಿಲ್ಲ ಅಂತ ಮಾನಸಿಕವಾಗಿ ನೊಂದುಕೊಂಡಿದ್ದು ದಿನಾಂಕ:13/02/2016 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನಮ್ಮ ಮಗನಾದ ವೆಂಕಟೇಸ ಇತನು ತನ್ನ ತಾಯಿಯಾದ ರಾಧಾ ಇವಳಿಗೆ ನಾನು ಹೊರಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಇರುತ್ತದೆ. ರಾತ್ರಿಯಾದರು ನಮ್ಮ ಮಗ ವೆಂಕಟೇಶ ಈತನು ಮನೆಗೆ ಮರಳಿ ಬಂದಿರುವುದಿಲ್ಲ. ನಂತರ ಅವನ ಮೊಬೈಲ ಚೆಕ್ ಮಾಡಲು ಮನೆಯಲ್ಲಿ ಟೇಬಲ ಮೇಲೆ ಇಟ್ಟಿದ್ದು ಮೊಬೈಲ ಚಾಲು ಮಾಡಿ ನೋಡಲು ಇಂಗ್ಲೀಷನಲ್ಲಿ ಟೈಪ ಮಾಡಿದ್ದು ಅದರಲ್ಲಿ ನಾನು ನನ್ನ ತಂದೆ ತಾಯಿಗೆ ತುಂಬಾ ಪ್ರೀತಿಸುತ್ತೇನೆ. ಅವರಿಗೆ ಯಾರು ಏನು ತೊಂದರೆ ಕೊಡಬಾರದು, ನನಗೆ ಕೆಲಸ ಸಿಗದೆ ಇರುವುದರಿಂದ ಜೀವನದಲ್ಲಿ ತುಂಬಾ ಜಿಗುಪ್ಸೆಗೊಂಡಿರುತ್ತೇನೆ. ನನ್ನ ಗೆಳೆಯರೆಲ್ಲರಿಗೆ ಕೆಲಸ ಸಿಕ್ಕಿದ್ದು, ನನಗೆ ಕೆಲಸ ಸಿಕ್ಕಿರುವುದಿಲ್ಲ, ತನ್ನ ತಂದೆ ತಾಯಿಗೆ, ಚೆನ್ನಾಗಿ ನೋಡಿಕೊಳ್ಳಿರಿ ಅಕ್ಕ ಮತ್ತು ಅಕ್ಕಳ ಗಂಡ ಇವರಿಗೆ ತಿಳಿಸಿದ್ದು ಇರುತ್ತದೆ, ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ, ನಾನು ಮನೆಯಲ್ಲಿ ಇದ್ದಾಗ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ, ತಂದೆಯವರೆ ನಿಮ್ಮ ಆಸೆಯಂತೆ ಒಳ್ಳೆಯ ಕಾರು ಖರೀದಿ ಮಾಡಿ ಕೊಳ್ಳಿರಿ ನೀವು ಚೆನ್ನಾಗಿರಿ ಅಂತ ಇತ್ಯಾದಿ ತನ್ನ ಮೊಬೈಲನಲ್ಲಿ ಇಂಗ್ಲೀಷನಲ್ಲಿ  ಬರೆದಿದ್ದು ಇರುತ್ತದೆ. ನನ್ನ ಮಗನು ಮನೆಗೆ ಬರದೆ ಇರುವುದರಿಂದ ಆತನ ಗೆಳೆಯರಿಗೆ ಮತ್ತು  ನಮ್ಮ ಸಂಬಂಧಿಕರಿಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರ್ತಿ ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 13.02.2016 ರಂದು ರಾತ್ರಿ ವೇಳೆಯಲ್ಲಿ ಪೂಜಾರಿಯವರಾದ ಶ್ರೀಮತಿ ಶಾಂತಾಬಾಯಿ ಗಂಡ ಸಿದ್ರಾಮಯ್ಯ ಸ್ವಾಮಿ ಇವರು ಬಿಂಬಲಿಂಗೇಶ್ವರ ದೇವಸ್ಥಾನಕ್ಕೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 14.02.2016 ಬೆಳ್ಳಿಗ್ಗೆ 6 ಗಂಟೆಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಹೋಗಿ ನೋಡಿದಾಗ ದೇವಸ್ಥಾನದಲ್ಲಿದ್ದ ಮೂರ್ತಿ ಕಳುವಾಗಿದ ಬಗ್ಗೆ  ನೋಡಿ ಶ್ರೀಮತಿ ಶಾಂತಾಬಾಯಿ ಸ್ವಾಮಿ ಇವರು ನಮ್ಮ ಮನೆಗೆ ಬಂದು ನನಗೆ ವಿಷಯ ತಿಳಿಸಿದ್ದು ಅದರಂತೆ ನಾನು ದೇವಸ್ಥಾನಕ್ಕೆ ಹೋಗಿ ನೋಡಲು ದೇವಸ್ಥಾನಕ್ಕೆ ಹಾಕೀದ ಮೂರು ಕೀಲಿಗಳನ್ನು ಮೂರಿದು ದೇವಸ್ಥಾನದಲ್ಲಿದ್ದ ಶ್ರೀ ಬಿಂಬಲಿಂಗೇಶ್ವರ ಮೂರ್ತಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.   ಬಿಂಬಲಿಂಗೇಶ್ವರ ದೇವಸ್ಥಾನದಲ್ಲಿ ಇದ್ದ ಪಂಚಲೊಹದ ಪುರಾತನದಾಗಿದ್ದು ಬಿಂಬಲಿಂಗೇಶ್ವರ ಮೂರ್ತಿಯನ್ನು ದಿನಾಂಕ 13/14.02.2016 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಮೂರ್ತಿಯ ಅಂದಾಜ ಕಿಮ್ಮತ್ತು 1 ಲಕ್ಷ ರೂಪಾಯಿ ಬೇಲೆ ಬಾಳುವದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಾಪುಗೌಡ ತಂದೆ ಬಸಪ್ಪಗೌಡ ಸದನಾಪೂರ ಸಾ:ಶಿವಪೂರ ರವರು. ನನ್ನ ಎರಡನೇ ಮಗಳಾದ ಜಯಶ್ರೀ @ ಜಯಲಕ್ಷ್ಮಿ  ವಯಸ್ಸು 30 ವರ್ಷ ಇವಳಿಗೆ ಇಗ ಸುಮಾರು 7-8 ವರ್ಷಗಳ ಹಿಂದೆ ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಮಲ್ಲಣ್ಣಗೌಡ ಪಾಟೀಲ್ ಎಂಬುವವರ ಎರಡನೇಯ ಮಗನಾದ ಚೆನ್ನಪ್ಪಗೌಡ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮ್ಮ ಅಳಿಯನ ಅಣ್ಣ ಸಂಗಣ್ಣಗೌಡ ಅಂತಾ ಇರುತ್ತಾನೆ. ಮಾಡಬೂಳ ಸೀಮೆಯಲ್ಲಿ ಇರುವ ಅವರ ಹಿರಿಯರ ಆಸ್ತಿ ವಿಷಯಕ್ಕೆ ಸಂಬಂದಿಸಿದಂತೆ ನಮ್ಮ ಅಳಿಯ ಚೆನ್ನಪ್ಪಗೌಡ ಮತ್ತು ಅವರ ಅಣ್ಣ ಸಂಗಣ್ಣಗೌಡ ಇವರ ಮದ್ಯ ಆಗಾಗ ತಂಟೆ-ತಕರಾರು ಆಗುತ್ತಾ ಬಂದು ಮಾನ್ಯ ನ್ಯಾಯಾಲಯದಲ್ಲಿ ವ್ಯಾಜ್ಯವು ನೆಡೆದು ನನ್ನ ಅಳಿಯ ಚೆನ್ನಪ್ಪಗೌಡ  ಮತ್ತು ಮಗಳಾದ ಜಯಶ್ರೀಯಂತೆ ನ್ಯಾಯಾಲಯದಲ್ಲಿ ತೀರ್ಪು ಆಗಿರುತ್ತದೆ. ನ್ಯಾಯಾಲಯದ ತೀರ್ಪು ಆದಾಗಿನಿಂದ ನನ್ನ ಆಳಿಯ ತಮ್ಮ ಊರಾದ ಮಾಡಬಾಳ ಗ್ರಾಮಕ್ಕೆ ಹೋದಾಗ ಅವನ ಅಣ್ಣ ಸಂಗಣ್ಣಗೌಡ, ತಾಯಿ ಕಸ್ತೂರಿಬಾಯಿ, ತಾಯಿಯ ತಮ್ಮನಾದ ಶಂಕರಗೌಡ ಸಾ|| ಬನ್ನಟ್ಟಿ ಪಿ.ಎ. ಹಾಗು ಸಂಗಣ್ಣಗೌಡನ ಮೂರನೇಯ ಹೆಂಡತಿ ಅವಳ ಹೆಸರು ಗೊತ್ತಿಲ್ಲ ಹಿಗೇಲ್ಲರೂ ಕೂಡಿಕೊಂಡು ನನ್ನ ಅಳಿಯನಿಗೆ ನಿನ್ನ ಹೆಂಡತಿಯಾದ ಜಯಶ್ರೀಗೆ ಕೊಲೆ ಮಾಡಿ ಬಾ ನಿನ್ನ ಹೊಲ, ಮನೆ ಕೊರ್ಟಿನ ಆದೇಶದಂತೆ ಕೊಡುತ್ತೆವೆಅಂತಾ ಹೇಳಿದ ವಿಷಯ ನನ್ನ ಅಳಿಯ ನನ್ನ ಮಗಳೀಗೆ ಹೇಳಿದ್ದು ಅದನ್ನು ನನ್ನ ಮಗಳು ನನಗೂ, ನನ್ನ ಹೆಂಡತಿಗೂ ತಿಳಿಸಿದಳು. ನಾನು, ನನ್ನ ಹೆಂಡತಿ ಇಬ್ಬರೂ ನನ್ನ ಅಳಿಯ, ಮಗಳೀಗೆ ನೀವಿಬ್ಬರೂ ಚೆನ್ನಾಗಿ ಇರಿ ಇಂದಲ್ಲ ನಾಳೆ ಕೊರ್ಟಿನ ಆದೇಶದಂತೆ ಹೊಲವು ನಿಮಗೆ ಬರುತ್ತದೆ ಅಂತಾ ಸಮಾಧಾನ ಪಡಿಸಿದೆವು. ಅವರಿಗೆ ಇಗ 3 ವರ್ಷದ ದೇವಿಕಾ ಅಂತಾ ಮಗಳಿರುತ್ತಾಳೆ. ನಮ್ಮ ಅಳಿಯ ಊರಿಗೆ ಹೋಗಿ ಬಂದಾಗಿನಿಂದ ನನ್ನ ಮಗಳಿಗೆ  ಹೊಡೆಯುವದು, ಬಡೆಯುವದು ಮಾಡುತ್ತಿದ್ದನು. ಅವರಿಬ್ಬರೂ ಗಂಡ-ಹೆಂಡಿರು ಎಂಬ ಭಾವನೆಯಿಂದ ಸುಮ್ಮನ್ನಿದ್ದೆವು. ದಿನಾಂಕ 14-02-2016 ರಂದು ರಾತ್ರಿ 9 ಗಂಟೆಗೆ ನಾನು ನನ್ನ ಹೆಂಡತಿಯೊಂದಿಗೆ ಮನೆಯಲ್ಲಿದ್ದಾಗ ನನ್ನ ಮಗಳಾದ ಜಯಶ್ರೀ ಮತ್ತು ಅಳಿಯ ಚೆನ್ನಪ್ಪಗೌಡ ಇಬ್ಬರೂ ಜಗಳವಾಡುವ ಸಪ್ಪಳ ಕೇಳಿ ಅವರು ಯಾವಾಗಲೂ ಇದೆ ರೀತಿ ಜಗಳ ಮಾಡುತ್ತಾರೆ ಅಂತಾ ನಾವು ನಮ್ಮ ಮನೆಯಲ್ಲಿ ಮಲಗಿಕೊಂಡೆವು. ದಿನಾಲು ನನ್ನ ಮಗಳಾದ ಜಯಶ್ರೀ ಇವಳು ಬೇಳಿಗ್ಗೆ ನಮ್ಮ ಮನೆಗೆ ಬರುವಳು ಯಾಕೋ ಬಂದಿಲ್ಲಾ ಅಂತಾ ನಾನು ನನ್ನ ಹೆಂಡತಿ ಸರಸ್ವತಿ ಇಬ್ಬರು ನನ್ನ ಮಗಳು ವಾಸಿಸುವ ಮನೆಯ ಮುಂದೆ ಬಂದು ನನ್ನ ಮಗಳು, ಅಳಿಯನಿಗೆ ಕೂಗಿದರೆ ಬಾಗಿಲು ತೆರೆದಿರುವದಿಲ್ಲಾ ಆಗ ಓಣಿಯ ಜನರು ಸಹ ಬಂದಿದ್ದರು. ನಾವು ಅವರು ಒಳಕೊಂಡಿ ಹಾಕಿಕೊಂಡಿದ್ದರಿಂದ ತಟ್ಟೆಗೆ ಒದ್ದು ತಟ್ಟೆಯ ಒಳಕೊಂಡಿ ಹಾರಿದ್ದರಿಂದ  ಒಳಗೆ ಹೋಗಿ ನೊಡಲಾಗಿ ಮನೆಯ ಪತ್ರಾದ ಕಬ್ಬಿಣದ ಅಡ್ಡಿಗೆ ಇಬ್ಬರು ಹಗ್ಗದಿಂದ ನೇಣು ಹಾಕಿಕೊಂಡಿದ್ದು ನೋಡಿದೇವು. ನನ್ನ ಮಗಳ ಮುಖಕ್ಕೆ, ಎರಡು ಮೊಳಕೈಗೆ ಗಾಯಾವಾಗಿದ್ದು ಬಾಯಿಯಿಂದ ರಕ್ತ ಸೋರಿದ್ದು ಇರುತ್ತದೆ. ನನ್ನ ಮಗಳಿಗೆ ನನ್ನ ಅಳಿಯನಾದ ಚೆನ್ನಪ್ಪಗೌಡ ಇತನು. ತನ್ನ ಅಣ್ಣ ಸಂಗಣ್ಣಗೌಡ, ತಾಯಿ ಕಸ್ತೂರಿಬಾಯಿ, ತಾಯಿಯ ತಮ್ಮನಾದ ಶಂಕ್ರಗೌಡ ಬನ್ನಟ್ಟಿ, ಸಂಗನಗೌಡನ 3 ನೇಯ ಹೆಂಡತಿ ಹೀಗೆಲ್ಲರ ಪ್ರಚೋದನೆಯ ಮೇರೆಗೆ ನನ್ನ ಮಗಳನ್ನು ಅಳಿಯ ಚೆನ್ನಪ್ಪಗೌಡ ಇತನು ಕೊಲೆ ಮಾಡಿ ಕೊಲೆ ಮಾಡಿದ ವಿಷಯವನ್ನು ಮರೆಮಾಚುವ ಉದ್ದೇಶದಿಂದ ನನ್ನ ಮಗಳಿಗೆ ಹಗ್ಗದಿಂದ ನೇಣು ಹಾಕಿ ಮೃತಪಟ್ಟ ನಂತರ ತಾನು ಅದೆ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಠಲರಾವ ತಂದೆ ದಿ:ಭಗವಾನರಾವ ಚಿಂಚೋಳಿಕರ ಸಾ|| ಮ.ನಂ. 11-862/4/2ಸಿ ಶಾಂತಿ ನಗರ ಎಂ.ಎಸ್.ಕೆ. ಮಿಲ್ ರೋಡ ಕಲಬುರಗಿ ಇವರ ಮಗನಾದ ವೆಂಕಟೇಶ ಈತನು ಎಂ.ಎ. ವ್ಯಾಸಂಗ ಮುಗಿಸಿದ್ದು, ಸದ್ಯ ಮನೆಯಲ್ಲೇ ಇರುತ್ತಾನೆ. ನಮ್ಮ ಮಗನು ಈ ಮೊದಲು 15-20 ದಿನಗಳ ಹಿಂದೆ ಕೆಲಸಗೊಸ್ಕರ ಹೈದ್ರಾಬಾದಗೆ ಹೋಗಿದ್ದು, ಕೆಲಸ ಸಿಗದ ಕಾರಣ ಮತ್ತೆ ಮರಳಿ ಕಲಬುರಗಿಗೆ ಬಂದಿದ್ದು ಇರುತ್ತದೆ. ನಮ್ಮ ಮಗನು ತನಗೆ ಕೆಲಸ ಸಿಕ್ಕಿರುವುದಿಲ್ಲ ಅಂತ ಮಾನಸಿಕವಾಗಿ ನೊಂದುಕೊಂಡಿದ್ದು ದಿನಾಂಕ:13/02/2016 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ನಮ್ಮ ಮಗನಾದ ವೆಂಕಟೇಸ ಇತನು ತನ್ನ ತಾಯಿಯಾದ ರಾಧಾ ಇವಳಿಗೆ ನಾನು ಹೊರಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಇರುತ್ತದೆ. ರಾತ್ರಿಯಾದರು ನಮ್ಮ ಮಗ ವೆಂಕಟೇಶ ಈತನು ಮನೆಗೆ ಮರಳಿ ಬಂದಿರುವುದಿಲ್ಲ. ನಂತರ ಅವನ ಮೊಬೈಲ ಚೆಕ್ ಮಾಡಲು ಮನೆಯಲ್ಲಿ ಟೇಬಲ ಮೇಲೆ ಇಟ್ಟಿದ್ದು ಮೊಬೈಲ ಚಾಲು ಮಾಡಿ ನೋಡಲು ಇಂಗ್ಲೀಷನಲ್ಲಿ ಟೈಪ ಮಾಡಿದ್ದು ಅದರಲ್ಲಿ ನಾನು ನನ್ನ ತಂದೆ ತಾಯಿಗೆ ತುಂಬಾ ಪ್ರೀತಿಸುತ್ತೇನೆ. ಅವರಿಗೆ ಯಾರು ಏನು ತೊಂದರೆ ಕೊಡಬಾರದು, ನನಗೆ ಕೆಲಸ ಸಿಗದೆ ಇರುವುದರಿಂದ ಜೀವನದಲ್ಲಿ ತುಂಬಾ ಜಿಗುಪ್ಸೆಗೊಂಡಿರುತ್ತೇನೆ. ನನ್ನ ಗೆಳೆಯರೆಲ್ಲರಿಗೆ ಕೆಲಸ ಸಿಕ್ಕಿದ್ದು, ನನಗೆ ಕೆಲಸ ಸಿಕ್ಕಿರುವುದಿಲ್ಲ, ತನ್ನ ತಂದೆ ತಾಯಿಗೆ, ಚೆನ್ನಾಗಿ ನೋಡಿಕೊಳ್ಳಿರಿ ಅಕ್ಕ ಮತ್ತು ಅಕ್ಕಳ ಗಂಡ ಇವರಿಗೆ ತಿಳಿಸಿದ್ದು ಇರುತ್ತದೆ, ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ, ನಾನು ಮನೆಯಲ್ಲಿ ಇದ್ದಾಗ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ, ತಂದೆಯವರೆ ನಿಮ್ಮ ಆಸೆಯಂತೆ ಒಳ್ಳೆಯ ಕಾರು ಖರೀದಿ ಮಾಡಿ ಕೊಳ್ಳಿರಿ ನೀವು ಚೆನ್ನಾಗಿರಿ ಅಂತ ಇತ್ಯಾದಿ ತನ್ನ ಮೊಬೈಲನಲ್ಲಿ ಇಂಗ್ಲೀಷನಲ್ಲಿ  ಬರೆದಿದ್ದು ಇರುತ್ತದೆ. ನನ್ನ ಮಗನು ಮನೆಗೆ ಬರದೆ ಇರುವುದರಿಂದ ಆತನ ಗೆಳೆಯರಿಗೆ ಮತ್ತು  ನಮ್ಮ ಸಂಬಂಧಿಕರಿಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರ್ತಿ ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 13.02.2016 ರಂದು ರಾತ್ರಿ ವೇಳೆಯಲ್ಲಿ ಪೂಜಾರಿಯವರಾದ ಶ್ರೀಮತಿ ಶಾಂತಾಬಾಯಿ ಗಂಡ ಸಿದ್ರಾಮಯ್ಯ ಸ್ವಾಮಿ ಇವರು ಬಿಂಬಲಿಂಗೇಶ್ವರ ದೇವಸ್ಥಾನಕ್ಕೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 14.02.2016 ಬೆಳ್ಳಿಗ್ಗೆ 6 ಗಂಟೆಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಹೋಗಿ ನೋಡಿದಾಗ ದೇವಸ್ಥಾನದಲ್ಲಿದ್ದ ಮೂರ್ತಿ ಕಳುವಾಗಿದ ಬಗ್ಗೆ  ನೋಡಿ ಶ್ರೀಮತಿ ಶಾಂತಾಬಾಯಿ ಸ್ವಾಮಿ ಇವರು ನಮ್ಮ ಮನೆಗೆ ಬಂದು ನನಗೆ ವಿಷಯ ತಿಳಿಸಿದ್ದು ಅದರಂತೆ ನಾನು ದೇವಸ್ಥಾನಕ್ಕೆ ಹೋಗಿ ನೋಡಲು ದೇವಸ್ಥಾನಕ್ಕೆ ಹಾಕೀದ ಮೂರು ಕೀಲಿಗಳನ್ನು ಮೂರಿದು ದೇವಸ್ಥಾನದಲ್ಲಿದ್ದ ಶ್ರೀ ಬಿಂಬಲಿಂಗೇಶ್ವರ ಮೂರ್ತಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.   ಬಿಂಬಲಿಂಗೇಶ್ವರ ದೇವಸ್ಥಾನದಲ್ಲಿ ಇದ್ದ ಪಂಚಲೊಹದ ಪುರಾತನದಾಗಿದ್ದು ಬಿಂಬಲಿಂಗೇಶ್ವರ ಮೂರ್ತಿಯನ್ನು ದಿನಾಂಕ 13/14.02.2016 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಮೂರ್ತಿಯ ಅಂದಾಜ ಕಿಮ್ಮತ್ತು 1 ಲಕ್ಷ ರೂಪಾಯಿ ಬೇಲೆ ಬಾಳುವದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 February 2016

Kalaburagi District Reported Crimes

ಆಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಸಾಗಿಸುತ್ತಿದ್ದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ 13.02.2016 ರಂದು ಬೆಳ್ಳಿಗ್ಗೆ ಕಮಲಾಪೂರ ಗ್ರಾಮ ಸಿಮಾಂತರದ ಓಕಳಿ ಕ್ರಾಸ ಹತ್ತಿರ ಇಬ್ಬರು ವ್ಯಕ್ತಿಗಳು ಮೋಟಾರ ಸೈಕಲ ಮೇಲೆ ಪ್ಲಾಸ್ಟಿಕ ಚೀಲದಲ್ಲಿ ಶ್ರೀಗಂಧನ ಕಟ್ಟಿಗೆಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಗಜಾನನ್ ಕೆ.ನಾಯಕ ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ಸಿಬ್ಬಂದಿಯವರಾದ ಕತಲಸಾ ಪಿಸಿ 310, ರಾಜೇಂದ್ರ ರಡ್ಡಿ ಪಿಸಿ 484, ಮಲ್ಲಿಕಾರ್ಜುನ  ಪಿಸಿ 1229 ಮತ್ತು ಬಾಬು ಶೇರಿಕಾರ ಪಿಸಿ 333 ರವರು ಹಾಗು ಪಂಚರೊಂದಿಗೆ ಕಮಲಾಪೂರ ದಿಂದ ಓಕಳಿ ಕಡೆಗೆ ಹೋಗುವ ಓಕಳಿ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಹಿರೊ ಸ್ಲೇಂಡರ ಮೋಟಾರ ಸೈಕಲ ನಂ ಕೆಎ 32 ಇಸಿ 5284 ನೇದ್ದು ತೆಗೆದುಕೊಂಡು ನಿಂತ್ತಿದ್ದು ಸದರಿ ಮೋಟಾರ ಸೈಕಲ ಮೇಲೆ ಒಂದು ಬಿಳಿ ಪ್ಲಾಸ್ಟಿಕ ಚೀಲ ಇರುವದನ್ನು ಖಚಿತ ಪಡಿಸಿ ಕೊಂಡು ನಂತರ ಪಿ.ಎಸ್.ಐ. ಸಾಹೇಬರು ಮತ್ತು ಅವರ ಸಿಬ್ಬಂದಿ ಜನರು ನಮ್ಮ ಸಮಕ್ಷಮ ಸದರಿ ಇಬ್ಬರ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಸದರಿಯವರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಪ್ರಕಾಶ ತಂದೆ ಶಿವಪ್ಪ ಕೈಕಡಿ ಸಾ: ಕನಕಟ ತಾ: ಹುಮನಾಬಾದ ಜಿ: ಬೀದರ 2. ವಿಜಯಕುಮಾರ ತಂದೆ ರಾಮಣ್ಣ ಸಾ: ಬೇಳಕೇರಾ ತಾ:ಹುಮನಾಬಾದ ಜಿ: ಬೀದರ ಅಂತ ತಿಳಿಸಿದ್ದು ನಂತರ ಸದರಿಯವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ಶ್ರೀಗಂಧದ ಕಟ್ಟಿಗೆಗಳನ್ನು ಪ್ಲಾಸ್ಟಿಕ ಚೀಲದಲ್ಲಿ ಹಾಕಿಕೊಂಡು ಹೊಗುತ್ತಿರುವ ಬಗ್ಗೆ ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿಯವರ ವಶದಲ್ಲಿದ್ದ ಪ್ಲಾಸ್ಟಿಕ ಚೀಲ ಪರಿಶೀಲಿಸಿ ನೋಡಲು ಪ್ಲಾಸ್ಟಿಕ ಚೀಲದಲ್ಲಿದ್ದ ಕಟ್ಟಿಗೆಗಳನ್ನು ತುಕಡಿಗಳನ್ನು ಹೊರಗೆ ತೆಗೆದು ನೊಡಲು ಒಟ್ಟು 15 ಕಟ್ಟಿಗೆ ತುಕ್ಕಡಿಗಳಿದ್ದು ಸದರಿ ಕಟ್ಟಿಗೆಗಳಿಂದ ಸುವಾಸನೆ ಬರುತ್ತಿದ್ದು ಸದರಿ ಕಟ್ಟಿಗೆಗಳು ಶ್ರೀಗಂದನ ಕಟ್ಟಿಗೆಯ ತುಕ್ಕಡಿಗಳಿದ್ದು ಅವುಗಳ ಪರಿಶೀಲಿಸಿ ನೋಡಲು ಹಸಿ ಶ್ರೀಗಂದಕಟ್ಟಿಗೆ ತುಕಡಿಗಳಿದ್ದು ಸದರಿ ಎಲ್ಲಾ ಕಟ್ಟಿಗಳ ಮೇಲೆ ಕ್ರ.ಸಂಖೆ 1 ರಿಂದ 15 ಸಂಖೈಗಳನ್ನು ಬರೆದು ಪ್ರತಿಯೊಂದು ಕಟ್ಟಿಗೆ ತುಕಡಿಯನ್ನು ತೂಕಮಾಡಿ ನೊಡಲು ಒಟ್ಟು  8 ಕಿಲೋ 500 ಗ್ರಾಮ ತೂಕದ ಶ್ರೀಗಂಧನ ಕಟ್ಟಿಗೆ ಇದ್ದು ಸದರಿ ಶ್ರೀಗಂಧನ ಕಟ್ಟಿಗೆಯ ಅಂದಾಜ ಕಿಮ್ಮತ್ತು 12,000/- ರೂಪಾಯಿ ಬೇಲೆ ಬಾಳುವದಿದ್ದು ಸದರಿ ಶ್ರೀಗಂಧದ ಕಟ್ಟಿಗೆಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು  ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ದಿನಾಂಕ: 13.02.2016 ರಂದು ಬೆಳಗ್ಗೆ 05:00 ಗಂಟೆಗೆ ಮೊತಕಪಲ್ಲಿ ಗ್ರಾಮಸ್ಥರು ಹಾಗು ದೇವಸ್ಥಾನದ ಪೂಜಾರಿಗಳು ಶ್ರೀ ಬಲಭೀಮಸೇನ ದೇವಸ್ಥಾನ ಮೊತಕಪಲ್ಲಿಯಲ್ಲಿ ಕಳೂವಾದ ಬಗ್ಗೆ ದೂರವಾಣಿ ಮೂಲಕ ಕರೆ ಬಂದ ಕಾರಣ ಮೊತಕಪಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಅಂದಾಜು 3 ಕೆಜಿಯ ಬೆಳ್ಳಿ ಪಾದುಕೆಗಳು ಅದರ ಮೌಲ್ಯ ಅಂದಾಜು 1 ಲಕ್ಷ ಹಾಗು ದೇವಸ್ಥಾನದ ಹುಂಡಿಯು ಒಡೆದು ಪಕ್ಕಕ್ಕೆ ಇಟ್ಟಿರುತ್ತಾರೆ. ಅದರಲ್ಲಿನ ಹಣ ದೇವಸ್ಥಾನದ ಆವರಣದಲ್ಲಿ ಹುಂಡಿಯ ಸುತ್ತಾ ಬಿದ್ದರಿರುತ್ತವೆ. ಈ ಕೃತ್ಯವು ರಾತ್ರಿ 02:00 ಎ.ಎಮ್ ದಿಂದ 04:00 ಎ.ಎಮ್ ದ ಮಧ್ಯದ ಅವಧಿಯಲ್ಲಿ ಆಗಿರುತ್ತದೆ ಅಂತಾ ಶ್ರೀ ಸುಬ್ಬಣ್ಣಾ ಜಮಖಂಡಿ ತಹಸೀಲ್ದಾರರು ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.