POLICE BHAVAN KALABURAGI

POLICE BHAVAN KALABURAGI

18 February 2017

Kalaburagi District Daily Reported Crimes.



ಜೇವರಗಿ ಠಾಣೆ: ದಿನಾಂಕ 17.02.2017 ರಂದು 16:30 ಗಂಟೆಗೆ ಫಿರ್ಯಾದಿ ಶ್ರೀ. ಇಬ್ರಾಹಿಂ ಪಟೇಲ್ ಸಾ|| ಜೇವರಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ "ಮಾನ್ಯರೇ ನಾನು ಇಬ್ರಾಹಿಂ ಪಟೇಲ್ ತಂದೆ ಇಮಾಮ್ ಪಟೇಲ್ ವಯಾ|| 44 ವರ್ಷ ಜಾ|| ಮುಸ್ಲೀಂ || ವ್ಯಾಪಾರ ಸಾ|| ಸಾದತ್ ಕಾಲೋನಿ ಜೇವರಗಿ ಅರ್ಜಿಯ ಮೂಲಕ ವಿನಂತಿಸಿಕೊಳ್ಳುವದೆನೆಂದರೆ ದಿನಾಂಕ 16.02.2017 ರಂದು ರಾತ್ರಿ 10:40 ಗಂಟೆಯ ವೇಳೆಯಲ್ಲಿ ನಾನು ಮತ್ತು ನನ್ನ ಗೆಳೆಯ ನಾದ ಬಾಬಾ ಈತನ  ಮೊಬೈಲ್ ನಂ 9880889098 ಫೇಸ್ಬುಕ್ಪ್ರೋಫೈಲ್ ಬಾಬಾ ಗುತ್ತೆದಾರ ಪ್ರೋಫೈಲ್ ನಲ್ಲಿ ನೋಡುತ್ತಿರುವಾಗ ಶ್ರೀರಾಮ ಸೇನಾ ಹುಲಿಯು ಫೇಸ್‌ಬುಕ್‌ ನಲ್ಲಿ ಪೋಸ್ಟ ಮಾಡಿದ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಕಾಬಾ ಮೆಕ್ಕಾ ಮೇಲೆ ಅರೆ ನಗ್ನ ಹೆಣ್ಣಿನ ಚಿತ್ರವನ್ನು ಶ್ರೀ ರಾಮ ಸೇನಾ ರಾಸಣಗಿ ಈತನು ಟ್ಯಾಗ್ ಮಾಡಿರುತ್ತಾನೆ. ಸದರಿ ಫೋಟ್ಅಪ್ಲೋಡ ಮಾಡಿದ ಮತ್ತು ಟ್ಯಾಗ್ ಮಾಡಿದವರ ಹೆಸರನ್ನು ನೋಡಲಾಗಿ ಸದರಿ ನಾಗರಾಜ ತಂದೆ ಹೊನ್ನಪ್ಪ ಪಾಟೀಲ ಸಾ: ರಾಸಣಗಿ ಈತನು ಸದರಿ ಫೋಟೋಗಳನ್ನು ತನ್ನ ಫೇಸ್ಬುಕ್ನಲ್ಲಿ ಅಪ್ಲೋಡ ಮಾಡಿರುತ್ತಾನೆ . ಇಂದು ದಿನಾಂಕ 17.02.2017 ರಂದು ಸದರಿ ಫೋಟೊ ಅಪ್ಲೋಡ ಮಾಡಿದ ವಿಷಯ ಗೊತ್ತಾಗಿ ಜೇವರಗಿ ಪಟ್ಟಣದ ಮುಸ್ಲೀಂ ಜನಾಂಗದವರು ಪಟ್ಟಣದ ಖಾಜಾ ಕಾಲೋನಿ ಮತ್ತು ಟಿಪ್ಪು ಸುಲ್ತಾನ್ ಚೌಕ ಹತ್ತಿರ ಸುಮಾರು 2000 ಜನ ಮುಸ್ಲೀಂ ಜನಾಂಗದವರು ಜಮಾ ಆಗಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಂತರ ಸಾಯಂಕಾಲ 4 ಗಂಟೆಯ ಸುಮಾರಿಗೆ ಸೇರಿ ಸಭೇ ಮಾಡಿ ವಿಷಯದಲ್ಲಿ ಕೇಸು ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಬಂದಿದ್ದು ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡುತ್ತಿದ್ದು ಜನರು ಭಯಭೀತರಾಗಿದ್ದು ಇರುತ್ತದೆ. ನಂತರ ಹೀರಿಯ ಪೊಲೀಸ್ ಅಧೀಕಾರಿಗಳು ಠಾಣೆಗೆ ಆಗಮಿಸಿದ್ದು ಸದರಿ ಘಟನೆಯಲ್ಲಿನ ಆರೋಪಿತನನ್ನು ಶೀಘ್ರವೆ ಬಂದಿಸುವ ಕುರಿತು ಮನವರಿಕೆ ಮಾಡಿದ್ದು ಇರುತ್ತದೆ. ಇದಕ್ಕು ಮೋದಲು ಕೂಡ ಶ್ರೀ ರಾಮ ಸೇನೆಯ ಕಾರ್ಯಕರ್ತರು ಮತ್ತು ಸಂಘಟನೆಯ ಪ್ರಮುಖರು ಅಪರಾಧೀಕ ಒಳ ಸಂಚು ಮಾಡಿ ಇದೇ ರೀತಿಯಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿ ಸಾರ್ವಜನಿಕರ ಶಾಂತತೆಗೆ ಭಂಗವನ್ನು ಉಂಟು ಮಾಡಿ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನು ಉಂಟು ಮಾಡುತ್ತಿದ್ದಾರೆಕಾರಣ ಸದರಿ ನಾಗರಾಜ ತಂದೆ ಹೊನ್ನಪ್ಪ ಪಾಟೀಲ ಈತನು ಕಾಬಾ ಮೆಕ್ಕಾದ ಮೇಲೆ ಅರೆ ನಗ್ನ ಹೆಣ್ಣುಮಗಳ ಭಾವಚಿತ್ರವನ್ನು ಮುಸ್ಲೀಂ ಧರ್ಮಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅಪ್ಲೋಡ ಮಾಡುತ್ತಿದ್ದು. ಶ್ರೀ. ರಾಮ ಸೇನಾ ಹುಲಿ ಮತ್ತು ಶ್ರೀ ರಾಮ ಸೇನಾ ರಾಸಣಗಿ ಎಂಬುವ ಫೇಸ್ಬುಕ್ ಪ್ರೋಫೈಲ್ಹೊಂದಿದವರು ಅಪರಾಧೀಕ ಒಳ ಸಂಚು ಮಾಡಿ ಧಾರ್ಮಿಕ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ಕದಡುವ ಉದ್ದೇಶದಿಂದ ತರಹದ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್  ನಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ" ಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 28/2017 ಕಲಂ 153(ಎ), 295(ಎ) 120(ಬಿ) ಐಪಿಸಿ ಮತ್ತು ಕಲಂ 67 ಮಾಹಿತಿ ತಂತ್ರಜ್ಞಾನ ಕಾಯಿದೆ 2000 ನೇದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ.
¥sÀgÀºÀvÁ¨ÁzÀ oÁuÉ : ¦AiÀiÁð¢AiÀÄÄ ²æà ¨sÀUÀªÀAvÁæAiÀÄ §¸ÀªÀtÚ¥Áà ºÀgÀ¼ÀAiÀÄå ªÀ: 52 ªÀµÀð eÁ: ¸ÀªÀÄUÁgÀ ¸Á: ºÉÆ£ÀßQgÀtV vÀ£Àß ¢£À ¤vÀåzÀ Rað UÁV DgÉÆævÀ¼ÁzÀ  vÀ£Àß ºÉAqÀwUÉ RaðUÉ ºÀt PÉüÀÄwÛzÀÄÝzÀjAzÀ DgÉÆæü vÀgÉ®ègÀÆ ¤Ã£ÀÄ zÀÄAzÀÄ ªÉZÀÑ ªÀiÁqÀÄwÛ CAvÁ ¦AiÀiÁð¢AiÉÆA¢UÉ ¢£À ¤vÀå Qj ªÀiÁqÀÄvÁÛ §A¢gÀÄvÀÛzÉ »ÃVzÀÄÝ ¢: 07/02/17 gÀAzÀÄ ªÀÄÄAeÁ£É 10 UÀAmÉUÉ ¦AiÀiÁð¢ vÀªÀÄÆägÀ CUÀ¹ ºÀwÛgÀ £ÀqÉzÀÄ PÉÆAqÀÄ ºÉÆÃUÀÄwÛzÁÝUÀ ¦AiÀiÁð¢AiÀÄ ªÀÄUÀ ºÁUÀÆ CªÀ£À ¥Àwß & CvÉÛ 3 d£ÀgÀÄ §AzÀªÀgÉ EAzÀÄ PÀÆ°PÉ®¸ÀPÉÌ KPÉ ºÉÆÃV¯Áè gÀAr ªÀÄUÀ£Éà CAvÁ vÀqÉzÀÄ ¤®è¹ ºÉÆqÉ §qÉ ªÀiÁr CªÁåZÀéªÁV ¨ÉÊzÀÄ fêÀzÀ ¨sÀAiÀÄ ºÁQzÀÄÝ EgÀÄvÀÛzÉ .
ಯಡ್ರಾಮಿ ಠಾಣೆ : ದಿನಾಂಕ: 17-02-2017 ರಂದು ಮದ್ಯಾಹ್ನ 2;00 ಗಂಟೆಗೆ ಪಿರ್ಯಾದಿ  ಶ್ರೀ ಈರಣ್ಣ ತಂದೆ ಮಹಾದೇವಪ್ಪ ವಿಶ್ವಕರ್ಮ ವಯ; 32 ವರ್ಷ ಸಾ|| ಕುಮ್ಮನಸಿರಸಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ನಿಡಿದ್ದರ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಗೆ 9 ಜನ ಹೆಣ್ಣು ಮಕ್ಕಳಿದ್ದು, ನಾನೊಬ್ಬನೆ ಗಂಡುಮಗನಿರುತ್ತೇನೆ, 2007 ನೇ ಸಾಲಿನಲ್ಲಿ ನನ್ನ ಇಬ್ಬರು ತಂಗಿಯಂದಿರಾಗ ಭೀಮಬಾಯಿ ಮತ್ತು ಬೌರಮ್ಮಳಿಗೆ ನಮ್ಮ ಸೋದರ ಅತ್ತೆ ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಸಾ|| ಕಾಚಾಪೂರ ಇವರ ಮಕ್ಕಳಾದ ಹೇಮಂತರಾಜ ಇವನಿಗೆ ಭೀಮಬಾಯಿಗೆ ಹಾಗು ಗಂಗಾಧರ ಈತನಿಗೆ ಬೌರಮ್ಮಳಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ಮದುವೆಯಾದ ನಂತರ ನಮ್ಮ ತಂಗಿಯಂದಿರು ತಮ್ಮ ಗಂಡನ ಮನೆಯಲ್ಲಿ ಅನ್ನೊನ್ನೆವಾಗಿದ್ದರು. ಭೀಮಬಾಯಿಗೆ 3 ಜನ ಹೆಣ್ಣು ಮತ್ತು ಒಂದು ಗಂಡು ಮಗನಿದ್ದು, ಬೌರಮ್ಮಳಿಗೆ 2 ಜನ ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾನೆ. ಹೆಮಂತರಾಜ ಮತ್ತು ಗಂಗಾಧರ ಇಬ್ಬರಿಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ನೌಕರಿ ಬಂದ ನಂತರ ನಮ್ಮ ತಂಗಿಯಂದಿರು ಆಗಾಗ ನಮ್ಮ ಮನೆಗೆ ಬಂದು ನಮಗೆ ನಮ್ಮ ಗಂಡಂದಿರು ಮತ್ತು ಅತ್ತೆ ಸರಸ್ವತಿ ಇವರು ನಿಮ್ಮ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬನ್ನಿ ಅಂತಾ ಅನ್ನುತ್ತಾ ನಮಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿರುತ್ತಾರೆ ಅಂತಾ ಹೇಳುತ್ತಿದ್ದರು. ನಂತರ ಈ ಬಗ್ಗೆ ನಾನು ಮತ್ತು ನಮ್ಮ ತಾಯಿ ಕಾಳಮ್ಮ ಹಾಗು ನಮ್ಮೂರ ಮಲ್ಲಣ್ಣಗೌಡ ತಂದೆ ಸಿದ್ದಣಗೌಡ ಉಮ್ಮರಗಿ, ನಾಗೇಂದ್ರ ತಂದೆ ಸಾಹೇಬಗೌಡ ಸಿಪಾಯಿ, ತಾರಾಸಿಂಗ್ ತಂದೆ ಭಗವಾನಸಿಂಗ ಭಾರತಿ, ಸುಭಾಶ್ಚಂದ್ರ ತಂದೆ ಹಣಮಂತ ನಾಟೀಕಾರ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ಹೋಗಿ ನಮ್ಮ ಸೋದರ ಅತ್ತೆ ಸರಸ್ವತಿ ಹಾಗು ಅವರ ಮಕ್ಕಳಾದ ಹೇಮಂತರಾಜ ಮತ್ತು ಗಂಗಾಧರ ರವರಿಗೆ ತಿಳವಳಿಕೆ ಹೇಳಿ ಬಂದಿರುತ್ತೇವೆ ಆದರು ಸಹ ಅವರು ಅದೇರೀತಿ ನಮ್ಮ ತಂಗಿಯಂದಿರಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಬೌರಮ್ಮ ಇವಳು ಅವರ ಹಿಂಸೆ ತಾಳಲಾರದೆ ಈಗ 3 ತಿಂಗಳಿಂದ ನಮ್ಮ ಮನೆಯಲ್ಲಿ ಬಂದು ಇದ್ದಿರುತ್ತಾಳೆ. ಭೀಮಬಾಯಿ ಮಾತ್ರ ಅವಳ ಗಂಡನ ಮನೆಯಲ್ಲಿದ್ದಳು. ಇಂದು ದಿನಾಂಕ 17-02-2017 ರಂದು ಬೆಳಿಗ್ಗೆ ಯಡ್ರಾಮಿಯಲ್ಲಿ ನಮ್ಮ ಸಂಬಂಧಿಕರ ಮುಂಜಿ ಕಾರ್ಯಕ್ರಮಕ್ಕೆ ಇದ್ದಿದ್ದರಿಂದ ನಾನು ಬಂದಿರುತ್ತೇನೆ. ನಂತರ ನಂತರ ನಾನು 11;30 .ಎಂ ಸುಮಾರಿಗೆ ನಮ್ಮ ತಂಗಿ ಭೀಮಬಾಯಿ ರವರ ಮನೆಗೆ ಫೋನ ಮಾಡಿದಾಗ ಯಾರೋ ಫೋನ ಎತ್ತಿ ನಿಮ್ಮ ತಂಗಿ ನೆಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಮೌನೇಶ ತಂದೆ ವಿಠೋಬಾ, ಮಲ್ಲಿಕಾರ್ಜುನ ತಂದೆ ಕಾಳಪ್ಪ ವಿಶ್ವಕರ್ಮ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ನಮ್ಮ ತಂಗಿ ಭೀಮಬಾಯಿ ವಯ; 30 ವರ್ಷ ಇವಳ ಶವವು ಅವರ ಮನೆಯ ಮುಂದೆ ಹಾಕಿದರು, ಹೇಮಂತರಾಜ ತಂದೆ ಶ್ರೀಶೈಲ ಇನಾಮದಾರ, ಗಂಗಾಧರ ತಂದೆ ಶ್ರೀಶೈಲ ಇನಾಮದಾರ, ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಇವರುಗಳು ನಮ್ಮ ತಂಗಿ ಭೀಮಬಾಯಿಗೆ ಹೊಡೆ ಬಡೆ ಮಾಡಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ. ನಾವು ಹೋಗುವವರೆಗೆ ಅವಳ ಶವವನ್ನು ಕೆಳಗೆ ಇಳಿಸಿ ನೆಲದ ಮೇಲೆ ಹಾಕಿದ್ದರು. ಘಟನೆಯಿ ಇಂದು ಬೆಳಿಗ್ಗೆ 10;00 ಗಂಟೆಯಿಂದ 11;00 ಗಂಟೆ ಮದ್ಯದಲ್ಲಿ ಜರುಗಿರಬಹುದು. ಈ ಬಗ್ಗೆ ನಮ್ಮ ಮನೆಯವರಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಆದ್ದರಿಂದ 3 ಜನರ ವಿರುದ್ದ ಕಾನೂನು ರೀತಿ ಕ್ರಮ ಕೈಕೋಳ್ಳಬೇಕು ಅಂತಾ  ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 25/2017 ಕಲಂ 498(),302  ಸಂಗಡ 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ.
ಗ್ರಾಮೀಣ ಠಾಣೆ ಕಲಬುರಗಿ : ಮೃತ ಗುಂಡಪ್ಪ ತಂದೆ ಭೀಮಣ್ಣಾ ಹೂಗೊಂಡರ್ ಸಾ:ಆಲಗೂಡ ಇತನು ದಿನಾಂಕ:-04/02/2017 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸ ಕಡೆಯಿಂದ ತಾಜ ಸುಲ್ತಾನಪುರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಚೆಕ್ಕ ಪೊಸ್ಟ ಕಡೆಯಿಂದ ಟಂ ಟಂ ನಂ ಕೆಎ-32 ಎ-2934 ನೇದ್ದರ ಚಾಲಕನಾದ ಗೌಸ ಅಹೆಮ್ಮದ ತಂದೆ ಚಾಂದಸಾಬ ಸಾ:ಮುಸ್ಲಿಂ ಸಂಘ ತಾಜ ನಗರ ಕಲಬುರಗಿ ಇತನು ತನ್ನ ವಶದಲ್ಲಿದ್ದ ಟಂ ಟಂನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಗುಂಡಪ್ಪ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಆತನ ತಲೆಗೆ ರಕ್ತಗಾಯ, ಎಡ ಭುಜಕ್ಕೆ ಮತ್ತು ಎಡ ತೊಡೆಗೆ ಭಾರಿ ಗುಪ್ತಗಾಯ ಹಾಗು ಇತರೇ ಕಡೆ ಗಾಯಗಳಾಗಿದ್ದು ನಂತರ ಅದೇ ದಿವಸ ಆತನಿಗೆ ಉಪಚಾರ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿಯವನು ದಿನಾಂಕ:- 04/02/2017 ರಿಂದ ದಿನಾಂಕ:- 17/02/2017 ರವರೆಗೆ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು ಇಂದು ನಮ್ಮ ಹತ್ತಿರ ಹಣ ಖಾಲಿ ಆಗಿದ್ದರಿಂದ್ದ ಗುಂಡಪ್ಪ ಇತನು ಇಂದು ದಿನಾಂಕ:-17/02/2017 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿ ಗುಂಡಪ್ಪ ಇತನಿಗೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಬೆಳಿಗ್ಗೆ 11:00 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಮೃತನ ಮಗ ಶ್ರೀ ಕಾರಣ ಮಾನ್ಯರವರು ಮುಂದಿನ ಕ್ರಮ ಕೈಕೊಂಡು ನನ್ನ ತಂದೆಯ ಶವವನ್ನು ಮುಂದಿನ ಶವ ಸಂಸ್ಕಾರ ಕುರಿತು ಅನುವು ಮಾಡಿಕೊಡಬೇಕು ಮೃತನ ಮಗ ಶ್ರೀ ಸಾಯಿಬಣ್ಣಾ ತಂದೆ ಗುಂಡಪ್ಪ ಹೂಗೊಂಡರ ವಯಾ:34 ವರ್ಷ ಜಾ:ಕುರುಬ ಉ:ಕೂಲಿಕೆಲಸ ಸಾ:ಆಲಗೂಡ ತಾ:ಜಿ:ಕಲಬುರಗಿ ಹಾವ:ಶಿವಶಕ್ತಿ ನಗರ ಕಲಬುರಗಿ ಇತನು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2017 ಕಲಂ 279, 338 ಐಪಿಸಿ ಸಂಗಡ 187 ಐ.ಎಂವಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇಂದು ದಿನಾಂಕ:-17/02/2017 ರಂದು ಸದರಿ ಫಿರ್ಯಾದಿ ಸಾಯಿಬಣ್ಣಾ ತಂದೆ ಗುಂಡಪ್ಪ ಇತನು ಕೊಟ್ಟ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಕಲಂ 304(ಎ) ಐಪಿಸಿ ಅನ್ವಯವಾಗುತ್ತಿದ್ದರಿಂದ್ದ ಕಲಂ 304 (ಎ) ಐಪಿಸಿಯನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.